Webdunia - Bharat's app for daily news and videos

Install App

ಜಿಯೋ‌ ಸಂಸ್ಥೆಯ ಅಕ್ರಮ ಮುಚ್ಚಿಟ್ಟ ಪ್ರಕರಣ ಬಿಬಿಎಂಪಿ ಅಧಿಕಾರಿಗಳ ಮೇಲೆ FIR ದಾಖಲು

Webdunia
ಶನಿವಾರ, 1 ಜುಲೈ 2023 (21:35 IST)
ಜಿಯೋ‌ ಸಂಸ್ಥೆಯ ಅಕ್ರಮ ಮುಚ್ಚಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಬಿಎಂಪಿ‌, ಬಿಡಬ್ಲೂಎಸ್‌ಎಸ್‌ಬಿ‌ ಅಧಿಕಾರಗಳ ಮೇಲೆ FIR ದಾಖಲಾಗಿದೆ.ಐಪಿಸಿ ಸೆಕ್ಸನ್ 217ಮತ್ತು 409ಅಡಿ ಪುಟ್ಟೇನ‌ ಹಳ್ಲಿ ಪೋಲಿಸ್ ಠಾಣೆಯಲ್ಲಿ FIR ದಾಖಲಾಗಿದೆ.ಅಕ್ರಮವಾಗಿ ಒಎಫ್‌ಸಿ ಕೇಬಲ ಅಳವಡಿಸಿರುವ ಜಿಯೋ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳದ ಹಿನ್ನೆಲೆ FIR ದಾಖಲಾಗಿದೆ.
 
ಬೆಂಗಳೂರು ನಗರ ಅರೆಕೆರೆ ಬ್ರಿಗೇಡ್ ಮಿಲೇನಿಯಂ‌ ಮುಖ್ಯರಸ್ಥೆ ಗಳಲ್ಲಿ‌ ಈ ಹಿಂದೆ ಜಿಯೋ ಕೇಬಲ್ ಅಳವಡಿಕೆ‌ ಮಾಡಲಾಗಿತ್ತು.ಜಿಯೋ ಡಿಜಿಟಲ್ ಪೈಬರ್ ಪ್ರೈವೇಟ್ ಲಿಮಿಟೆಡ್‌ ಕಂಪನಿ ಬಿಬಿಎಂಪಿಯಿಂದ ಯಾವುದೇ ಅನುಮತಿ ಪಡೆಯದೇ ಕೇಬಲ್ ಅಳಮಾಡಿಕೆ ಮಾಡಿದೆ.ಅನುಮತಿ ಪಡೆಯದೇ ಯಾವುದೇ ತೆರಿಗೆ ಪಾವತಿಸದೇ ಕೇಬಲ್ ಅಳವಡಿಸಲಾಗಿದೆ.ಇದರಿಂದ  ಸರ್ಕಾರಕ್ಕೆ ನಷ್ಟವಾಗಿದೆ.ಬಿಬಿಎಂಪಿ ಮತ್ತು ಬಿಡಬ್ಲೂಎಸ್‌ಎಸ್‌ಬಿ ಅಧಿಕಾರಿಗಳು ಜಿಯೋ ಕಂಪನಿಯ ಕೃತ್ಯವನ್ನ ಮುಚ್ಚಿಹಾಕಿದ್ದಾರೆಮಸ್ಥಳೀಯರು ಸಾಕಷ್ಟು ಬಾರಿ ಬಿಬಿಎಂಪಿಗೆ ಈ ಸಂಭಂದ ದೂರನ್ನ‌ ಕೊಟ್ಟಿದ್ದರು.ಆದರೂ ಅಧಿಕಾರಿಗಳು ಕ್ರಮ‌ಕೈಗೊಳ್ಳ ಹಿನ್ನೆಲೆ ಸ್ಥಳೀಯರು ಪೋಲಿಸ್ ಠಾಣೆ ಮೆಟ್ಟಿಲೇರಿದ್ದಾರೆ.
 
FIR Registered against BBMP and BWSSB Officials.ಜಿಯೋ ಸಂಸ್ಥೆಯ ಅಕ್ರಮ ಮುಚ್ಚಿಟ್ಟ ಸಂಬಂಧ ಪ್ರಕಾಶ್, AEE (BBMP), Arekere Subdivision ಮತ್ತು ವಿನಾಯಕ್ ನಾಯಕ್ AEE (BWSSB), Bangalore South 2 Subdivision, ಇಬ್ಬರ ಮೇಲೂ ಐ.ಪಿ.ಸಿ ಕಲಂ 217 ಹಾಗೂ 409'ರ ಅಡಿ ಪುಟ್ಟೇನಹಳ್ಳಿ ಪೋಲಿಸ್ ಠಾಣೆಯಲ್ಲಿ FIR ದಾಖಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ, ಡಿಸಿಎಂ, ರಾಹುಲ್ ಗಾಂಧಿ ಭೇಟಿ ಹಿಂದಿನ ಗುಟ್ಟು ಬಿಚ್ಚಿಟ್ಟ ವೇಣುಗೋಪಾಲ್‌

Kerala Rain: ಜೂ.15ರ ವರೆಗೆ ಭಾರೀ ಮಳೆಯ ಮುನ್ಸೂಚನೆ , ರಾಜ್ಯದಲ್ಲಿ ಹೇಗಿರಲಿದೆ ಹವಾಮಾನ

Meghalaya Murder Case: ಗಂಡನ ಜತೆಗಿನ ಬೆಡ್‌ ರೂಂ ಸಂಗತಿಯನ್ನು ಪ್ರಿಯಕರನಿಗೆ ಒಪ್ಪಿಸಿದ್ಳು ಸೋನಮ್

Bengaluru Stampede: ಆರ್‌ಸಿಬಿ ಮಾರ್ಕೆಂಟಿಗ್ ಮುಖ್ಯಸ್ಥ ನಿಖಿಲ್ ಸೋಸಲೆಗೆ ಕಾನೂನಿನಲ್ಲಿ ಹಿನ್ನಡೆ

Indore Raja Raguvamshi murder: ಅಬ್ಬಾ.. ಗಂಡನನ್ನು ಕೊಂದು ಸೋನಂ ಪ್ಲ್ಯಾನ್ ಏನಿತ್ತು ಗೊತ್ತಾ

ಮುಂದಿನ ಸುದ್ದಿ
Show comments