Webdunia - Bharat's app for daily news and videos

Install App

ಶಸ್ತ್ರಾಗಾರ ಲೂಟಿ ಮಾಡಿದ್ದ ಏಳು ಮಂದಿ ವಿರುದ್ದ ಎಫ್‌ಐಆರ್‌

geetha
ಭಾನುವಾರ, 3 ಮಾರ್ಚ್ 2024 (14:40 IST)
ಮಣಿಪುರ :ಬಿಷ್ಣುಪುರ ಪೊಲೀಸ್‌ ಠಾಣೆಯ ಶಸ್ತ್ರಾಗಾರ ಹಾಗೂ 2ನೇ ಮೀಸಲು ಬೆಟಾಲಿಯನ್‌ ಶಸ್ತ್ರಾಗಾರದಿಂದ ದಂಗೆ ಕೋರರು ಶಸ್ತ್ರಾಸ್ತ್ರಗಳನ್ ಲೂಟಿ ಮಾಡಿದ್ದರು. ಕಳೆದ ವರ್ಷ ಮಣಿಪುರದಲ್ಲಿ ನಡೆದ ಹಿಂಸಾಚಾರ ಪ್ರಕರಣದ ವೇಳೆ ಪೊಲೀಸ್‌ ಠಾಣೆ ಹಾಗೂ  ಮಿಲಿಟರಿ ಮುಖ್ಯ ಕಚೇರಿಗೆ ನುಗ್ಗಿ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದ್ದ ಪ್ರಕರಣದಲ್ಲಿ ಸಿಬಿಐ ಏಳು ಮಂದಿಯ ವಿರುದ್ದ ಎಫ್ಐಆರ್‌ ದಾಖಲಿಸಿ ದೆ. 300 ಕ್ಕೂ ಹೆಚ್ಚು ಬಂದೂಕುಗಳು ಹಾಗೂ 19, 800 ಸುತ್ತು ಗಂಡುಗಳನ್ನು ದೋಚಲಾಗಿತ್ತು. 

ಲೈಶರಾಮ್‌ ಪ್ರೇಮ್‌ ಸಿಂಗ್,‌ ಖುಮುಕ್‌ ಚಾಮ್‌ ಧಿರೇನ್‌ ಅಲಿಯಾಸ್‌ ಥಪ್ಕಾ, ಮೊರಂಗ್ತಮ್‌  ಆನಂದ್‌ ಸಿಂಗ್‌, ಅಥೋಕ್ಪಮ್‌ ಕಜಿತ್‌ ಅಲಿಯಾಸ್‌ ಕಿಶೋರ್ಜಿತ್‌, ಲೌಕ್ರಾಪಮ್‌ ಮೈಕಲ್‌ ಮಂಗಂಗ್ಚ , ಕೊಂತೋಜಮ್‌ ರೊಮೋಜಿತ್‌ ಮೈತೈ ಹಾಗೂ ಕೈಶಮ್‌ ಜಾನ್ಸನ್‌ ಬಂಧಿತ ಆರೋಪಿಗಳಾಗಿದ್ದಾರೆ. 
 
ಕಳೆದ ವರ್ಷ ಮೇ. 3 ರಂದು ದಂಗೆ ಮತ್ತು ಹಿಂಸಾಚಾರ ಪ್ರಾರಂಭಗೊಂಡಿತ್ತು. ಚುರ್ಚಂದ್‌ ಪುರ್‌ ನಲ್ಲಿ ಒಗ್ಗೂಡಿದ್ದ ದಂಗೆಕೋರರು ಶಸ್ತ್ರಾಸ್ತ್ರಗಳನ್ನು ಲೂಟಿಗೈದು ಸಾಮೂಹಿಕ ಕಗ್ಗೊಲೆ ನಡೆಸಲು ಪ್ರಯತ್ನ ನಡೆಸಿದ್ದರು. 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರೆಗ್ನೆನ್ಸಿಗೆ ಟ್ರೈ ಮಾಡುತ್ತಿದ್ದರೆ ಮಹಿಳೆಯರು ಇದನ್ನು ಗಮನಿಸಬೇಕು ಅಂತಾರೆ ಡಾ ಪದ್ಮಿನಿ ಪ್ರಸಾದ್

ಅಂದು ಮುಖ್ಯಮಂತ್ರಿ ಆಗುವ ಆಸೆ ಈಡೇರಲಿಲ್ಲ ಎಂದು ಈಗ ಈಡೇರಿಸಿಕೊಳ್ತಾರಾ ಮಲ್ಲಿಕಾರ್ಜುನ ಖರ್ಗೆ

Karnataka Weather: ತಣ್ಣಗಾಯಿತೇ ಮಳೆಯ ಅಬ್ಬರ, ಹವಾಮಾನ ಬದಲಾವಣೆ ತಪ್ಪದೇ ಗಮನಿಸಿ

ಧರ್ಮಸ್ಥಳ: 15 ಶವ ಹೂತಿಟ್ಟ ಸ್ಥಳವನ್ನು ಗುರುತಿಸಿದ ದೂರುದಾರ, ಪ್ರದೇಶಕ್ಕೆ ಗನ್‌ಮ್ಯಾನ್ ಭದ್ರತೆ

ನಾಳೆ ನಾಗರಪಂಚಮಿ: ನಾಗದೋಷಗಳಿಗೆ ಈ ದಿನ ವಿಶೇಷ ಪೂಜೆ ನೆರವೇರಿಸಿದ್ರೆ ದೂರವಾಗುತ್ತೆ ಸಂಕಷ್ಟ

ಮುಂದಿನ ಸುದ್ದಿ
Show comments