Select Your Language

Notifications

webdunia
webdunia
webdunia
webdunia

ಕಸದಿಂದ ಗೊಬರ ತಯಾರು ಯಂತ್ರ ಉದ್ಘಾಟಿಸಿದ ಸಿಎಂ

Cm
ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕಸದಿಂದ ಗೊಬ್ಬರ ತಯಾರು ಮಾಡುವ ಯಂತ್ರವನ್ನು ಇಂದು ಉದ್ಘಾಟಿಸಿದ್ದಾರೆ. ಆಹಾರ ಮತ್ತು ಇತರೆ ತಿನ್ನುವ ಪದಾರ್ಥಗಳಿಂದ ಉತ್ಪಾದನೆ ಆಗುವ ಕಸದಿಂದ ಗೊಬ್ಬರ ತಯಾರು ಮಾಡುವ ಯಂತ್ರವನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ಯಂತ್ರವು ಪ್ರತಿ ಬಾರಿ 100 ರಿಂದ 150 ಕೆಜಿ ಪದಾರ್ಥದಿಂದ ಗೊಬ್ಬರ ತಯಾರಿಸುತ್ತದೆ ಎಂದು ಹೇಳಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜಧಾನಿ ಲಾಕ್ ಬಹುತೇಕ ಖಚಿತ...!!