Webdunia - Bharat's app for daily news and videos

Install App

ಒಂದು ಸವಾಲಿಗೆ 6 ಲಕ್ಷ ಖರ್ಚು ಮಾಡಿ ಹೆಲಿಕಾಪ್ಟರ್ ತರಿಸಿದ ಭೂಪ

Webdunia
ಭಾನುವಾರ, 20 ಫೆಬ್ರವರಿ 2022 (15:35 IST)
ಮದುವೆ ಆಗಿದ್ದ ಪತ್ನಿಯನ್ನು ಮನೆಗೆ ಕರೆದೊಯ್ಯಲು ಪತಿ ಹೆಲಿಕಾಫ್ಟರ್ ಬಂದ ಘಟನೆ ರಾಜಸ್ಥಾನ್ ನ ಕರುಲಿ ಜಿಲ್ಲೆಯ ಕಾರ್ಮಿ ಗ್ರಾಮದಲ್ಲಿ ನಡೆದಿದೆ. ಆದರೆ ಅದಕ್ಕೆ ಮಾವನ ಹಠವೇ ಕಾರಣ ಎಂಬುದು ನಂತರ ಬೆಳಕಿಗೆ ಬಂದಿದೆ.
 
ವಿಜೇಂದರ್ ಸೈನಿ ತನ್ನ ಪತ್ನಿ ಖುಷ್ಬೂರನ್ನು ಹೆಲಿಕಾಫ್ಟರ್ ನಲ್ಲಿ ಕರೆದುಕೊಂಡು ಬರಲು ಹುಡುಗನ ತಂದೆ 6 ಲಕ್ಷ ರೂ.
ನೀಡಿ ಹೆಲಿಕಾಫ್ಟರ್ ಬುಕ್ ಮಾಡಿ ಮಗ ಹಾಗೂ ಸೊಸೆಯ ಮೇಲಿನ ಪ್ರೀತಿಯನ್ನು ವಿಭಿನ್ನವಾಗಿ ವ್ಯಕ್ತಪಡಿಸಿದ್ದಾರೆ.
 
ವಿಜೇಂದರ್ ಸೈನಿ ಅವರ ತಂದೆ ರಾಧೇಶ್ಯಾಮ್ ಸೈನಿ ಗ್ರಾಮಸ್ಥರೊಬ್ಬರು ಹಾಕಿದ ಸವಾಲನ್ನು ಸ್ವೀಕರಿಸಿ ಹೆಲಿಕಾಫ್ಟರ್ ನಲ್ಲಿ ಸೊಸೆಯನ್ನು ಮನೆ ತುಂಬಿಸಿಕೊಂಡಿದ್ದಾರೆ.
 
ರಾಧೇಶ್ಯಾಮ್ ಮಕ್ಕಳ ಜೊತೆ ಆಟವಾಡುತ್ತಿದ್ದಾಗ ಹೆಲಿಕಾಫ್ಟರ್ ಆಟಿಕೆ ಜೊತೆ ಆಡುತ್ತಿದ್ದರು. ಆಗ ಒಬ್ಬಾತ ನಿಮಗೆ ತಾಕತ್ ಇದ್ದರೆ ನಿಜವಾದ ಹೆಲಿಕಾಫ್ಟರ್ ತರಿಸು. ಅದುಬಿಟ್ಟು ಮಕ್ಕಳ ಜೊತೆ ಈ ಆಟಿಕೆಯಲ್ಲಿ ಆಡೋಕೆ ಲಾಯಕ್ಕು ಎಂದು ರೇಗಿಸಿದರು.
 
ವರದಕ್ಷಿಣೆ ರೂಪದಲ್ಲಿ ಹಣ ಕೇಳೋಣ ಅಂದರೆ ಸೊಸೆ ಖುಷ್ಬೂ ಕಡು ಬಡವರಾಗಿದ್ದರು. ಆದರೆ ಸೊಸೆ-ಮಗನಿಗಾಗಿ 6.5 ಲಕ್ಷ ರೂ. ನೀಡಿ ಹೆಲಿಕಾಫ್ಟರ್ ಬುಕ್ ಮಾಡಿದ ರಾಧೇಶ್ಯಾಮ್ ಅವರ ಕೆಲಸಕ್ಕೆ ಹುಡುಗಿ ಮನೆಯವರು ಸಂತಸಗೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಿರುನೆಲ್ವೇಲಿಯಿಂದ ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಇಲ್ಲಿದೆ ಗುಡ್‌ನ್ಯೂಸ್‌

ಬೆಂಗಳೂರು ಸ್ಪೋಟ: 5 ಲಕ್ಷ ರೂ ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ

ಧರ್ಮಸ್ಥಳದ ವಿಷಯದಲ್ಲಿ ಹಿನ್ನೆಲೆಯ ವ್ಯಕ್ತಿಗಳ ತನಿಖೆ: ಡಾ.ಸಿ.ಎನ್.ಅಶ್ವತ್ಥನಾರಾಯಣ್ ಒತ್ತಾಯ

ಸ್ವಾತಂತ್ರ್ಯೋತ್ಸವ ದಿನವೇ ಬೆಂಗಳೂರಿನಲ್ಲಿ ಅನುಮಾನಸ್ಪದ ಸ್ಪೋಟ: ಓರ್ವ ಸಾವು

ಮೋದಿಜೀ ಅವರಿಂದ ಯುವಜನತೆಗೆ ಸ್ವಾತಂತ್ರ್ಯದ ಮಹತ್ವ ಮನವರಿಕೆ ಮಾಡುವ ಕೆಲಸ: ಛಲವಾದಿ ನಾರಾಯಣಸ್ವಾಮಿ

ಮುಂದಿನ ಸುದ್ದಿ
Show comments