Select Your Language

Notifications

webdunia
webdunia
webdunia
webdunia

ಅಣಕು ಶವಯಾತ್ರ ಮೂಲಕ ಧರಣಿ ನಡೆಸಿದ ರೈತರು

ಅಣಕು ಶವಯಾತ್ರ ಮೂಲಕ ಧರಣಿ ನಡೆಸಿದ ರೈತರು
bangalore , ಶನಿವಾರ, 26 ನವೆಂಬರ್ 2022 (13:42 IST)
ಕಬ್ಬಿನ ಬೆಂಬಲ ದರ ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ರೈತರು ಫ್ರೀಡಂಪಾರ್ಕ್ ನಲ್ಲಿ ಕಳೆದ ನಾಲ್ಕು ದಿನಗಳಿಂದ ಧರಣಿ ನಡೆಸಿದ್ದು,  ಇಂದು  ರೈತರು ಅಣುಕು ಶವಯಾತ್ರೆ ಮೂಲಕ ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ಹೊರಹಾಕಿದರು. ಇನ್ನೂ  ಪೋಲೀಸ್ ದಬ್ಬಾಳಿಕೆಗೆ ರೈತರು  ಧಿಕ್ಕಾರ ಧಿಕ್ಕಾರ ಎಂದು ಆಕ್ರೋಶ ಹೊರಹಾಕಿದರು.ಇನ್ನೂ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದಂತೆ ಪ್ರತಿಭಟನಾ ನಿರತರನ್ನ   ಖಾಕಿ ಪಡೆ ವಶಕ್ಕೆ ಪಡೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಎಂಟಿಸಿಯನ್ನು ಮೇಲೆತ್ತಲು ಮಾಸ್ಟರ್ ಪ್ಲಾನ್ ರೆಡಿ