Webdunia - Bharat's app for daily news and videos

Install App

ರೈತರಿಗೆ ಹೆಣ್ಣು ಕೊಡುವಂತೆ ಒಂದು ಕಾಯ್ದೆ ತನ್ನಿ- ಸಚಿವ ಸಿ.ಪಿ.ಯೋಗೇಶ್ವರ್ ಗೆ ರೈತನ ಮನವಿ

Webdunia
ಗುರುವಾರ, 18 ಫೆಬ್ರವರಿ 2021 (11:34 IST)
ಬೆಂಗಳೂರು : ರೈತರಿಗೆ ಹೆಣ್ಣು ಕೊಡುವಂತೆ ಒಂದು ಕಾಯ್ದೆ ತನ್ನಿ ಎಂದು ಸಚಿವ ಸಿ.ಪಿ.ಯೋಗೇಶ್ವರ್ ಗೆ ಫೋನ್ ಮಾಡಿ ರೈತನೊಬ್ಬ ಮನವಿ ಮಾಡಿದ್ದಾನೆ.

ರೈತರನ್ನು ಮದುವೆಯಾಗಲು ಯಾರು ಮುಂದೆ ಬರ್ತಿಲ್ಲ. ಕೆಲಸದಲ್ಲಿರುವವರಿಗೆ ಮಾತ್ರ ಹೆಣ್ಣು ಕೊಡ್ತಾರೆ, ಸಿಎಂ ಬಳಿ ಮಾತನಾಡಿ ಒಂದು ಕಾಯ್ದೆ ಜಾರಿಗೆ ತನ್ನಿ . ರೈತನ ಮದುವೆಯಾದ್ರೆ ವಿಶೇಷ ಸವಲತ್ತು ಸಿಗೋ ಯೋಜನೆ ತನ್ನಿ. ಆಗಲಾದ್ರೂ ರೈತರಿಗೆ ಹೆಣ್ಣು ಕೊಡಲು ಮುಂದೆ ಬರ್ತಾರೆ ಎಂದು ಮಳವಳ್ಳಿ ಮೂಲದ ರೈತ ಪ್ರವೀಣ್ ಪೋನ್ ಮೂಲಕ ಸಚಿವರ ಬಳಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments