Select Your Language

Notifications

webdunia
webdunia
webdunia
webdunia

ರಾಷ್ಟ್ರೀಯ ನಾಯಕ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ- ಕೋಡಿಹಳ್ಳಿ ಚಂದ್ರಶೇಖರ ಮಾಧ್ಯಮಗೋಷ್ಠಿ

ರಾಷ್ಟ್ರೀಯ ನಾಯಕ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ-  ಕೋಡಿಹಳ್ಳಿ ಚಂದ್ರಶೇಖರ ಮಾಧ್ಯಮಗೋಷ್ಠಿ
bangalore , ಮಂಗಳವಾರ, 31 ಮೇ 2022 (19:51 IST)
ರಾಷ್ಟ್ರೀಯ ನಾಯಕ ರಾಕೇಶ್ ಟಿಕಾಯತ್ ಮೇಲೆ ಹಲ್ಲೆಯಾದ ಹಿನ್ನಲೆಯಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಮಾಧ್ಯಮ ಗೋಷ್ಠಿ ನಡೆಸಿಕೊಟ್ಟರು. ಮಾಧ್ಯಗೋಷ್ಠಿಯಲ್ಲಿ ಮಾತನಾಡಿ ನಿನ್ನೇ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ಖಂಡನೀಯ, ಅವರು ಒಬ್ಬ ರಾಷ್ಟ್ರೀಯ ನಾಯಕರು ಅವರಿಗೆ ತುಂಬಾ ನೋವಾಗಿದೆ. ಅವರಿಗೆ ನಾವು ಸಮಾಧಾನ ಹೇಳಿದಾಗ ಹೇಳಿಕೆ ನಿಡುವುದಾಗಲಿ. ಅವರಿಗೆ ಆದಂತಹ ನೋವು ಭರಿಸಲು ಸಾಧ್ಯವಿಲ್ಲ. ಆ ಕೀಡಿಗಳಿಗೆ ಶಿಕ್ಷೆ ಆಗಬೇಕು. ಇನ್ನೂ ಹಲ್ಲೆ ಮಾಡುವವರು ಜೈ ಮೋದಿ ಇದ್ದಾರೆ ಅಂದ್ರೆ ಅವರಿಗೆ ಮೋದಿ ಅವ್ರು ಹೇಳಿದ್ರಾ ? ರಾಜ್ಯ ಬಿಜೆಪಿ ನಾಯಕರು ಯಾರಾದ್ರು ಹೇಳಿದ್ರಾ.. ಈ ರೀತಿ ಹಲ್ಲೆ ಮಾಡಿ ಅಂತ ಗೊತ್ತಾಗುತ್ತೆ ಅಂತ ಗೊತ್ತಾಗುತ್ತೆ .ನಾನು ಸಿಎಂಗೆ ಪತ್ರ ಬರೆದಿದ್ದೇನೆ. ತನಿಖೆ ಆಗಲಿ ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತನಿಖೆ ನಡೆಸಿದೆ ಈ ನಿವು ಅದ್ಯಕ್ಷರನ್ನು ತ್ಯೇಜಿಸುತ್ತಿರಾ ಎಂಬ ಪ್ರಶ್ನೆಗೆ ನಾನು ಭ್ರಷ್ಟನಲ್ಲ ನಾನು ತಪ್ಪು ಮಾಡಿಲ್ಲ. ನಾನು ಯಾವುದೇ ಕಾರಣಕ್ಕೂ ಹಸಿರು ವಸ್ತ್ರ ತೆಗೆಯುವಾಗ.

Share this Story:

Follow Webdunia kannada

ಮುಂದಿನ ಸುದ್ದಿ

ದೇಶದಲ್ಲಿ ರಾಮಜನ್ಮ ಭೂಮಿ ವಿವಾದದ ಬಳಿಕ, ಈಗ ಹನುಮಾನ್ ಜನ್ಮಸ್ಥಳ ವಿವಾದ