Webdunia - Bharat's app for daily news and videos

Install App

ಪೊಲೀಸರಿಗೂ ಸಿಗದ ಶಂಕಿತನ ಮಾಹಿತಿ -ಡಿಸಿಪಿ ಭೀಮಾಶಂಕರ್ ಗುಳೇದ್

Webdunia
ಸೋಮವಾರ, 21 ನವೆಂಬರ್ 2022 (19:36 IST)
ಬೆಂಗಳೂರಿನ‌ ಕೆಜಿ ಹಳ್ಳಿಯಲ್ಲಿ ಶಂಕಿತನನ್ನ ಪೊಲೀಸರು ವಶಕ್ಕೆ ಪಡೆದಿರುವ ವಿಚಾರವಾಗಿ ಪೂರ್ವ ವಿಭಾಗ ಭೀಮಾಶಂಕರ್ ಗುಳೇದ್ ಪ್ರತಿಕ್ರಿಯಿಸಿದ್ದಾರೆ.
 
ನಿನ್ನೆ ಬೆಳಿಗ್ಗೆ ಮಂಗಳೂರು ಪೊಲೀಸರು ಕರೆ ಮಾಡಿದ್ರು.ಒರ್ವ ಶಂಕಿತ ನಿಮ್ಮ ಭಾಗದಲ್ಲಿ ಇದ್ದಾನೆ ಅಂದ್ರು.ಮೈಸೂರು ಪೊಲೀಸರ ತಂಡ ಕೂಡ ಬರ್ತಾ ಇದೆ ಅಂತೇಳಿದ್ರು.ತಕ್ಷಣವೇ ಕಾರ್ಯಪ್ರವೃತ್ತರಾಗಿ ನಮ್ಮ ಟೀಂ ಮೊಹಮದ್ ರುಹುಲ್ಲಾ ನ ವಶಕ್ಕೆ ಪಡೆದ್ವಿ.ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕಾರ್ಯಕ್ರಮ ಇತ್ತು ಅದಕ್ಕೆ ಬಂದಿದ್ದೇ ಅಂದ.ಮೈಸೂರು ಮೂಲದವನು ಅಂತಾನೂ ಹೇಳಿದ.ನಂತರ ಮೈಸೂರು ಪೊಲೀಸರು ಬಂದ ಬಳಿಕ ಅವರಿಗೆ ಒಪ್ಪಿಸಿದ್ವಿ.ನಂತರ ಅವರು ಮೈಸೂರು ಮನೆ ಸರ್ಚ್ ಮಾಡಬೇಕು ಅಂತ ಕರ್ಕೊಂಡು ಹೋದ್ರು.ಆತನ ಭಾಗಿ ಏನು ಅನ್ನೋದ್ರ ಬಗ್ಗೆ ನಮಗೆ ಮಾಹಿತಿ ಇಲ್ಲ ಅಂತಾ ಡಿಸಿಪಿ ಭೀಮಾಶಂಕರ್ ಗುಳೇದ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments