Select Your Language

Notifications

webdunia
webdunia
webdunia
webdunia

ಮಾಡಲು ಕೆಲಸವಿಲ್ಲದವರು ನಮ್ಮ ರಾಜೀನಾಮೆ ಕೇಳ್ತಾರೆ: ಡಿವಿ ಸದಾನಂದ ಗೌಡ

ಮಾಡಲು ಕೆಲಸವಿಲ್ಲದವರು ನಮ್ಮ ರಾಜೀನಾಮೆ ಕೇಳ್ತಾರೆ: ಡಿವಿ ಸದಾನಂದ ಗೌಡ
ಬೆಂಗಳೂರು , ಭಾನುವಾರ, 16 ಮೇ 2021 (09:39 IST)
ಬೆಂಗಳೂರು: ಕೊರೋನಾ ನಿಯಂತ್ರಿಸಲು ವಿಫಲವಾದ ರಾಜ್ಯ ಸರ್ಕಾರ ರಾಜೀನಾಮೆ ಕೊಡಲಿ ಎನ್ನುತ್ತಿರುವ ವಿಪಕ್ಷಗಳಿಗೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ತಿರುಗೇಟು ನೀಡಿದ್ದಾರೆ.


ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು ಮಾಡಲು ಕೆಲಸವಿಲ್ಲದವರು ಈ ರೀತಿ ರಾಜೀನಾಮೆ ಕೇಳ್ತಾರೆ. ನಮಗೆ ಕೊರೋನಾ ಕೆಲಸಗಳೇ ಸಾಕಷ್ಟಿವೆ ಎಂದು ವ್ಯಂಗ್ಯ ಮಾಡಿದ್ದಾರೆ.

ಇನ್ನು, ಅನಿವಾರ್ಯವಾದರೆ ರಾಜ್ಯದಲ್ಲಿ ಮೇ 24 ರ ಬಳಿಕವೂ ಲಾಕ್ ಡೌನ್ ಮುಂದುವರಿಸಲಿ. ಲಾಕ್ ಡೌನ್ ಮಾಡುವುದರಿಂದ ಸೋಂಕಿನ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಸದಾನಂದ ಗೌಡ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ಪೀಡಿತೆಯ ಮೇಲೆ ಆಂಬ್ಯುಲೆನ್ಸ್ ಸಿಬ್ಬಂದಿಯಿಂದ ಲೈಂಗಿಕ ದೌರ್ಜನ್ಯ