Publish Date: Wed, 12 Oct 2022 (15:09 IST)
Updated Date: Wed, 12 Oct 2022 (15:14 IST)
ಇತ್ತೀಚೆಗೆ ದೇವೇಗೌಡರ ಮನೆಗೆ ರಾಜಕಾರಣಿಗಳು ಆಗಮಿಸಿ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ.ಹಾಗೆಯೇ ಇಂದು ಧರ್ಮಸ್ಥಳದ ಧರ್ಮಧಿಕಾರಿ ವೀರೇಂದ್ರ ಹೆಗ್ಗಡೆ ಗೌಡರ ಪದ್ಮನಾಭನಗರ ನಿವಾಸಕ್ಕೆ ಭೇಟಿ ನೀಡಿದರು.ಕೆಲಕಾಲ ಅವರೊಂದಿಗೆ ಮಾತನಾಡುತ್ತಾ ಅವರ ಯೋಗಕ್ಷೇಮ ವಿಚಾರಿಸಿ ಶುಭಹಾರೈಸಿದರು.