Webdunia - Bharat's app for daily news and videos

Install App

ಕಂಡೀಷನ್ ಹಾಕಿರೋ ಬಗ್ಗೆ ಗೊತ್ತಿಲ್ಲ

Webdunia
ಮಂಗಳವಾರ, 23 ಮೇ 2023 (19:21 IST)
ಬಿಜೆಪಿಯವರು ಲೂಟಿ ಮಾಡಿದ್ದಾರೆ ಎಂದು ಶಿವಾಜಿನಗರ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಹೇಳಿದ್ದಾರೆ.ವಿಧಾನಸೌಧದಲ್ಲಿ ಮಾತನಾಡಿದ ಅವರು, ಅದಕ್ಕೆ ಕಾಮಗಾರಿ, ಬಿಲ್​​​ಗಳನ್ನ ತಡೆ ಹಿಡಿದಿದ್ದಾರೆ. ಎಲ್ಲವನ್ನೂ ನೋಡಬೇಕಲ್ಲ, ತಡೆ ಹಿಡಿದಿದ್ದಾರೆ, ಅದ್ರಲ್ಲೇನೂ ತಪ್ಪಿಲ್ಲ. ಪಕ್ಷದಿಂದ ಘೋಷಣೆ ಆಗಿರೋದನ್ನ ನೋಡಿದ್ದೇನೆ. ಕಂಡೀಶನ್ ಹಾಕಿರೋ ಬಗ್ಗೆ ಗೊತ್ತಿಲ್ಲ. ಈ ಚರ್ಚೆಗಳು ಬರುತ್ತಿರೋದು ಸರಿ ಅಲ್ಲ. ಜನ ಸ್ಥಿರ ಸರ್ಕಾರ ಕೊಟ್ಟಿದ್ದಾರೆ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments