Select Your Language

Notifications

webdunia
webdunia
webdunia
webdunia

ಸರ್ಕಾರ ನೀಡುವ 1000, 2000 ರೂ ಪರಿಹಾರವನ್ನ ಸ್ವೀಕರಿಸಬೇಡಿ- ನೆರೆ ಸಂತ್ರಸ್ತರಿಗೆ ಬಿಜೆಪಿ ಶಾಸಕನಿಂದ ಹೇಳಿಕೆ

ಸರ್ಕಾರ ನೀಡುವ 1000, 2000 ರೂ ಪರಿಹಾರವನ್ನ ಸ್ವೀಕರಿಸಬೇಡಿ- ನೆರೆ ಸಂತ್ರಸ್ತರಿಗೆ ಬಿಜೆಪಿ ಶಾಸಕನಿಂದ ಹೇಳಿಕೆ
ಧಾರವಾಡ , ಶುಕ್ರವಾರ, 9 ಆಗಸ್ಟ್ 2019 (14:27 IST)
ಧಾರವಾಡ : ನೆರೆ ಸಂತ್ರಸ್ತರಿಗೆ ಸರ್ಕಾರ ನೀಡುವ ಸಣ್ಣ ಪರಿಹಾರ ಸ್ವೀಕರಿಸಬೇಡಿ ಎಂದು ಸ್ವಪಕ್ಷದ ವಿರುದ್ಧವೇ ಧಾರವಾಡ ಬಿಜೆಪಿ ಶಾಸಕ ಅಮೃತ ದೇಸಾಯಿ ಹೇಳಿದ್ದಾರೆ.




ಧಾರವಾಡ ತಾಲೂಕಿನ ಕರಡಿಗುಡ್ಡದಲ್ಲಿ ನೆರೆ ಸಂತ್ರಸ್ತರ ಜೊತೆ  ಮಾತನಾಡಿದ ಅವರು, ‘ಸರ್ಕಾರ ನೀಡುವ 1000, 2000 ರೂ ಪರಿಹಾರವನ್ನ ಸ್ವೀಕರಿಸಬೇಡಿ. ಸರ್ಕಾರವೇನಾದರೂ ಹೆಚ್ಚಿನ ಪರಿಹಾರ ನೀಡದಿದ್ದರೆ, ನಾನೇ ನನ್ನ ಜಮೀನು ಮಾರಿ ನಿಮಗೆ ಪರಿಹಾರ ನೀಡುವೆ’ ಎಂದು ಭರವಸೆ ನೀಡಿದ್ದಾರೆ.


ಅಲ್ಲದೇ ‘2 ದಿನಗಳಲ್ಲಿ ಪರಿಹಾರದ ಹಣ ನಿಮ್ಮ ಮನೆಗೆ ತಲುಪುತ್ತೆ. ಯಾರೂ ಸಹ ಧೃತಿಗೆಡಬೇಡಿ, ನಮ್ಮೊಂದಿಗೆ ನಾನಿದ್ದೇನೆ’ ಎಂದು ಅವರು ನೆರೆ ಸಂತ್ರಸ್ತರಿಗೆ ಸಾಂತ್ವಾನ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಂಬಂಧಿಯನ್ನು ಮೈಸೂರು ಡೈರಿ ನಿರ್ದೇಶಕರಾಗಿ ನೇಮಿಸಿದ ಸರ್ಕಾರದ ಆದೇಶಕ್ಕೆ ಜೆಡಿಎಸ್ ಕಿಡಿ