Webdunia - Bharat's app for daily news and videos

Install App

ನೂತನ ಸಚಿವರ ಮುಂದೆ ಸಂಸದರಿಬ್ಬರ ವಾಗ್ವಾದ ನಡೆದದ್ದು ಏಕೆ ಗೊತ್ತಾ?

Webdunia
ಮಂಗಳವಾರ, 25 ಡಿಸೆಂಬರ್ 2018 (14:13 IST)
ನೂತನ ಸಚಿವ ಸತೀಶ್ ಜಾರಕಿಹೊಳಿ ಅವರ ಸಮ್ಮುಖದಲ್ಲಿಯೇ ಸಂಸದರಿಬ್ಬರ ಮಾತಿನ ಚಕಮಕಿ ನಡೆದಿದೆ.
ಆಮಂತ್ರಣ ಪತ್ರಿಕೆಯಲ್ಲಿ ಹೆಸರಿಲ್ಲದಕ್ಕೆ ಕೋಪಗೊಂಡ ರಾಜ್ಯ ಸಬೆ ಸದಸ್ಯ ಪ್ರಭಾಕರ್ ಕೋರೆ ಗರಂ ಆಗಿದ್ದರು. ಈ ವೇಳೆ ರೇಲ್ವೆ ಅಧಿಕಾರಿಗಳನ್ನು ಪ್ರಭಾಕರ ಕೋರೆ ಅವರು ತರಾಟೆಗೆ ತಗೆದುಕೊಂಡ ಘಟನೆ ನಡೆಯಿತು.

ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಇಲ್ಲದ ಕಾರಣಕ್ಕಾಗಿ ವೇದಿಕೆಗೆ ಬರಲು ಹಿಂದೇಟು ಹಾಕಿದರು. ಆಗ ಸಂಸದ  ಸುರೇಶ್ ಅಂಗಡಿ ಮತ್ತು ಪ್ರಭಾಕರ್ ಕೋರೆ ನಡುವೆ ಮಾತಿನ ಚಕಮಕಿ ನಡೆಯಿತು.  

ನಂತರ  ಪ್ರಭಾಕರ ಕೋರೆ ಕೈ  ಹಿಡಿದು ಸಂಸದ ಸುರೇಶ ಅಂಗಡಿ ಎಳೆದುಕೊಂಡು ಹೋದರು.  
ಜನರ ಮದ್ಯದಲ್ಲೆ ಜಗಳವಾಡಿಕೊಂಡ ನಾಯಕರು ಮಾತಿನ ಚಕಮಕಿಯು ಅವರ ಹಿಂಬಾಲಕರಲ್ಲಿ ಕೊಂಚ ಆತಂಕಕ್ಕೆ ಕಾರಣವಾಗಿತ್ತು. ಇವರ ಜಗಳ ನೋಡಿ ಮೂಕ ವೀಕ್ಷಕರಾದ ಸಚಿವ ಸತೀಶ ಜಾರಕಿಹೋಳಿ ನಿಂತಿದ್ದರು.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments