Webdunia - Bharat's app for daily news and videos

Install App

ಆಹಾರ ಅರಿಸಿ ಬಂದ ಅಳಿಲು ಯಾರಿಗೆ ಆಹಾರವಾಯಿತು ಗೊತ್ತಾ?

Webdunia
ಶನಿವಾರ, 4 ಆಗಸ್ಟ್ 2018 (19:24 IST)
ವಿಶ್ವಪ್ರಸಿದ್ದ ಹಂಪಿಯ ಸ್ಮಾರಕಗಳ ಸಮೀಪ ಆಹಾರ ಅರಿಸಿ ಓಡಾಡುತ್ತಿದ್ದ ಅಳಿಲನ್ನು ಹಾವು ಬೇಟೆಯಾಡಿದೆ.

ಹಂಪಿಯ ಮಹಾನವಮಿ ದಿಬ್ಬದ ಬಳಿ ವಿಹರಿಸುತ್ತಿದ್ದ ಅಳಿಲನ್ನು ಹಿಡಿದ ಕೊಳಕು ಮಂಡಲ ಹಾವು ನಿಧಾನವಾಗಿ ಸಂಪೂರ್ಣವಾಗಿ ನುಂಗಿದೆ. ಎಷ್ಟೇ ಪ್ರಯತ್ನ ಮಾಡಿರೂ ಅಳಿಲು ಹಾವಿನ ಬಾಯಿಯಿಂದ ತಪ್ಪಿಸಿಕೊಳ್ಳಲಿಕ್ಕೆ  ಸಾಧ್ಯವಾಗಲೇ ಇಲ್ಲ. ರಸೆಲ್ ವೈಪರ್ ಎಂದು ಕರೆಯುವ ಹಾವು ನಾಗರಹಾವಿಗಿಂತ ವಿಷಕಾರಿಯಂತೆ. ಇಂಥ ಹಾವು ಕಂಡರೆ ಮನುಷ್ಯರು ಅತ್ತ ಕಡೆ ಸುಳಿಯಲ್ಲ. ಕಚ್ಚಿದರೆ ಮೈಯೆಲ್ಲ ಕೊಳತು ಹೋಗುತ್ತದೆ ಎಂಬ ಭಯವಿದೆ.

ಇಂಥ ವಿಷಕಾರಿ ಹಾವು ಆಹಾರಕ್ಕಾಗಿ ಅಳಿಲನ್ನು ನುಂಗಿದ ದೃಶ್ಯವನ್ನು ಸ್ಥಳೀಯ ಸೆಕ್ಯುರಟಿ ಗಾರ್ಡ್ ಹುಸೇನಿ ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಅಳಿಲನ್ನು ನುಂಗಿ ಬೇಟೆಯಾಡಿ ಮಹಾನವಮಿ ದಿಬ್ಬದ ಸ್ಮಾರಕದ ಹೊರಗಿನ‌ ಪೊದೆಯಲ್ಲಿ ಹಾವು ಮರೆಯಾಗಿದೆ‌.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಶ್ವವಿಖ್ಯಾತ ಜಂಬೂಸವಾರಿಗೆ ಮೈಸೂರು ಸಜ್ಜು: ಆರನೇ ಬಾರಿ ಅಂಬಾರಿ ಹೊರಲಿರುವ ಅಭಿಮನ್ಯು

ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿಗೆ, ವಿಜಯ್ ಘಾಟ್‌ನಲ್ಲಿ ಶಾಸ್ತ್ರಿಗೆ ಗೌರವ ನಮನ ಸಲ್ಲಿಸಿದ ಮೋದಿ

ಗಾಯಕ ಜುಬೀನ್ ಗಾರ್ಗ್‌ 13ನೇ ದಿನದ ಕಾರ್ಯದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಭಾಗಿ

RSSನ ಸಮಾನಾರ್ಥ ಪದವೇ ದೇಶಭಕ್ತಿ: ಪ್ರಧಾನಿ ನರೇಂದ್ರ ಮೋದಿ

ನವೆಂಬರ್ ಕ್ರಾಂತಿ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟ ಸಿಎಂ ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments