Webdunia - Bharat's app for daily news and videos

Install App

ಆಹಾರ ಅರಿಸಿ ಬಂದ ಅಳಿಲು ಯಾರಿಗೆ ಆಹಾರವಾಯಿತು ಗೊತ್ತಾ?

Webdunia
ಶನಿವಾರ, 4 ಆಗಸ್ಟ್ 2018 (19:24 IST)
ವಿಶ್ವಪ್ರಸಿದ್ದ ಹಂಪಿಯ ಸ್ಮಾರಕಗಳ ಸಮೀಪ ಆಹಾರ ಅರಿಸಿ ಓಡಾಡುತ್ತಿದ್ದ ಅಳಿಲನ್ನು ಹಾವು ಬೇಟೆಯಾಡಿದೆ.

ಹಂಪಿಯ ಮಹಾನವಮಿ ದಿಬ್ಬದ ಬಳಿ ವಿಹರಿಸುತ್ತಿದ್ದ ಅಳಿಲನ್ನು ಹಿಡಿದ ಕೊಳಕು ಮಂಡಲ ಹಾವು ನಿಧಾನವಾಗಿ ಸಂಪೂರ್ಣವಾಗಿ ನುಂಗಿದೆ. ಎಷ್ಟೇ ಪ್ರಯತ್ನ ಮಾಡಿರೂ ಅಳಿಲು ಹಾವಿನ ಬಾಯಿಯಿಂದ ತಪ್ಪಿಸಿಕೊಳ್ಳಲಿಕ್ಕೆ  ಸಾಧ್ಯವಾಗಲೇ ಇಲ್ಲ. ರಸೆಲ್ ವೈಪರ್ ಎಂದು ಕರೆಯುವ ಹಾವು ನಾಗರಹಾವಿಗಿಂತ ವಿಷಕಾರಿಯಂತೆ. ಇಂಥ ಹಾವು ಕಂಡರೆ ಮನುಷ್ಯರು ಅತ್ತ ಕಡೆ ಸುಳಿಯಲ್ಲ. ಕಚ್ಚಿದರೆ ಮೈಯೆಲ್ಲ ಕೊಳತು ಹೋಗುತ್ತದೆ ಎಂಬ ಭಯವಿದೆ.

ಇಂಥ ವಿಷಕಾರಿ ಹಾವು ಆಹಾರಕ್ಕಾಗಿ ಅಳಿಲನ್ನು ನುಂಗಿದ ದೃಶ್ಯವನ್ನು ಸ್ಥಳೀಯ ಸೆಕ್ಯುರಟಿ ಗಾರ್ಡ್ ಹುಸೇನಿ ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಅಳಿಲನ್ನು ನುಂಗಿ ಬೇಟೆಯಾಡಿ ಮಹಾನವಮಿ ದಿಬ್ಬದ ಸ್ಮಾರಕದ ಹೊರಗಿನ‌ ಪೊದೆಯಲ್ಲಿ ಹಾವು ಮರೆಯಾಗಿದೆ‌.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments