Select Your Language

Notifications

webdunia
webdunia
webdunia
webdunia

ಪ್ರೇಯಸಿಯ ತಾಯಿ ಮದುವೆಗೆ ಒಪ್ಪದಿದ್ದದಕ್ಕೆ ಪ್ರಿಯತಮ ಮಾಡಿದ್ದೇನು ಗೊತ್ತಾ?

ಪ್ರೇಯಸಿಯ ತಾಯಿ ಮದುವೆಗೆ ಒಪ್ಪದಿದ್ದದಕ್ಕೆ ಪ್ರಿಯತಮ ಮಾಡಿದ್ದೇನು ಗೊತ್ತಾ?
ಮುಂಬೈ , ಗುರುವಾರ, 2 ಜನವರಿ 2020 (07:08 IST)
ಮುಂಬೈ : ಮದುವೆಗೆ ಪ್ರೇಯಸ್ಸಿಯ ತಾಯಿ ಒಪ್ಪದಿದ್ದದಕ್ಕೆ ಪ್ರಿಯತಮ ಆಕೆಯ ಮನೆಗೆ ಬೆಂಕಿ ಇಟ್ಟ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.


ಅಶೋಕ್ ವಾಘಮರೆ ಈ ಕೃತ್ಯ ಎಸಗಿದ ಆರೋಪಿಯಾಗಿದ್ದು, ಈತ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಆಕೆಯ ತಾಯಿ ಬಳಿ ತಮ್ಮ ಮದುವೆ ವಿಚಾರ ಪ್ರಸ್ತಾಪಿಸಿದ್ದಾನೆ. ಆದರೆ ಕೆಲಸ ಕಾರ್ಯ ಇಲ್ಲದ ಈತನಿಗೆ ಮಗಳನ್ನು ಕೊಡಲು ತಾಯಿ ನಿರಾಕರಿಸಿದ್ದಾರೆ.

 

ಇದರಿಂದ ಕೋಪಗೊಂಡ ಆತ ಅವರ ಮನೆಗೆ ಬೆಂಕಿ ಹಚ್ಚಿದ್ದಾನೆ. ಈ ಬಗ್ಗೆ ಪ್ರೇಯಸಿಯ ತಾಯಿ ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಪೊಲೀಸರು ಆರೋಪಿ ಅಶೋಕ್ ನನ್ನು ಬಂಧಿಸಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಫಸ್ಟ್ ನೈಟ್ ನಲ್ಲಿ ಪತಿ ವರ್ತನೆ ಕಂಡು ಪೊಲೀಸರಿಗೆ ದೂರು ನೀಡಿದ ಪತ್ನಿ