Select Your Language

Notifications

webdunia
webdunia
webdunia
webdunia

ಕೊರೊನಾ ಭೀತಿಯಿಂದ ಗ್ರಾಮಗಳಿಗೆ ಬೇಲಿ ಹಾಕಬೇಡಿ- ದಾವಣಗೆರೆ ಎಸ್ ಪಿ ಎಚ್ಚರಿಕೆ

ಕೊರೊನಾ ಭೀತಿಯಿಂದ ಗ್ರಾಮಗಳಿಗೆ ಬೇಲಿ ಹಾಕಬೇಡಿ- ದಾವಣಗೆರೆ ಎಸ್ ಪಿ ಎಚ್ಚರಿಕೆ
ದಾವಣಗೆರೆ , ಶನಿವಾರ, 28 ಮಾರ್ಚ್ 2020 (09:54 IST)
ದಾವಣಗೆರೆ : ಕೊರೊನಾ ಭೀತಿಯಿಂದ ಗ್ರಾಮಗಳಿಗೆ ಬೇಲಿ ಹಿನ್ನಲೆ ಅನಗತ್ಯವಾಗಿ ಬೇಲಿ ಹಾಕದಂತೆ ದಾವಣಗೆರೆ ಎಸ್ ಪಿ ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ಭೀತಿ ಹಿನ್ನಲೆ ಜನರಿಗೆ ಸೋಂಕು ಹರಡುವುದನ್ನು ತಡೆಗಟ್ಟಲು ಕೆಲವು ಗ್ರಮಗಳಲ್ಲಿ ಗ್ರಾಮಸ್ಥರು ಯಾವುದೇ ವ್ಯಕ್ತಿಗಳು ಗ್ರಾಮಗಳಿಗೆ ಪ್ರವೇಶ ಮಾಡಬಾರದು ಎಂದು ಗ್ರಾಮಗಳ ಸುತ್ತ ಬೇಲಿ ಹಾಕಿದ್ದಾರೆ.

 

ಆದರೆ ದಾವಣಗೆರೆ ಎಸ್ ಪಿ ಹನುಮಂತರಾಯ, ಗ್ರಾಮಗಳಿಗೆ ಬರದಂತೆ ಬೇಲಿ ಹಾಕುವುದು ಸರಿಯಲ್ಲ. ಸಂಶಯಾಸ್ಪದ ವ್ಯಕ್ತಿಗಳು ಬಂದರೆ ವೈದ್ಯರಿಗೆ ತಿಳಿಸಿ. ಬೇಲಿ ಹಾಕಿದರೆ ಸಂಚಾರಕ್ಕೆ ಅಡ್ಡಿಯಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಚಿಕ್ಕಬಳ್ಳಾಪುರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ; ಅಸಡ್ಡೆ ತೋರುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವರು