Select Your Language

Notifications

webdunia
webdunia
webdunia
webdunia

ಕೊರೊನಾ ರೋಗಿಗಳ ಕೈಗೆ ಮೊಬೈಲ್ ಕೊಡಬೇಡಿ-ಶಾಸಕ ಬಸವರಾಜ್ ದಡೇಸಗೂರು

ಕೊಪ್ಪಳ , ಭಾನುವಾರ, 2 ಮೇ 2021 (10:55 IST)
ಕೊಪ್ಪಳ : ಕೊರೊನಾ ಸೋಂಕಿತರ ಕೈಗೆ ಫೋನ್ ಕೊಡಬೇಡಿ ಎಂದು ಕನಕಗಿರಿ ಶಾಸಕ ಬಸವರಾಜ್ ದಡೇಸಗೂರು ವೈದ್ಯರಿಗೆ ಸಲಹೆ ನೀಡಿದ್ದಾರೆ.

ಕೊರೊನಾ ದೊಡ್ಡ ಕಾಯಿಲೆ ಅಲ್ಲ, ಜನರು ಭಯದಿಂದ ಸಾಯುತ್ತಿದ್ದಾರೆ. ಎಂಪಿ, ಎಂಎಲ್ ಎ  ಯಾರೇ ಹೇಳಿದರೂ ಮೊಬೈಲ್ ಕೊಡಬೇಡಿ. ರೋಗಿಗಳಿಗೆ ನೀವೇ ಧೈರ್ಯ ಹೇಳಿ ಎಂದು ಹೇಳಿದ್ದಾರೆ.

ಮೊಬೈಲ್ ನೋಡಿದರೆ ರೋಗಿಗಳು ಮತ್ತಷ್ಟು ಭಯ ಬೀಳುತ್ತಾರೆ. ರೋಗಿಗಳಿಗೆ ಮನೆಯವರ ಬಳಿ ಮಾತನಾಡಬೇಕು ಅಂತ ಅನಿಸಿದ್ರೆ ನೀವೆ ಕಾಲ್ ಮಾಡಿ ಕೊಡಿ ಎಂದು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹುಡುಗಿಯನ್ನು ಹತ್ತಿರ ಕರೆದ ನೆರೆಮನೆಯಾತ ಮಾಡಿದ್ದೇನು ಗೊತ್ತಾ?