Select Your Language

Notifications

webdunia
webdunia
webdunia
webdunia

ರೈತರು ನೂರಾರು ಲೀಟರ್ ಹಾಲು ಚೆಲ್ಲಿದ್ಯಾಕೆ?

ರೈತರು ನೂರಾರು ಲೀಟರ್ ಹಾಲು ಚೆಲ್ಲಿದ್ಯಾಕೆ?
ಚಿತ್ರದುರ್ಗ , ಬುಧವಾರ, 7 ಆಗಸ್ಟ್ 2019 (16:29 IST)
ಹಾಲು ಉತ್ಪಾದಕರ ಸಂಘದ ಕಚೇರಿ ಆವರಣದಲ್ಲಿ ಹಾಲು ಚೆಲ್ಲಿದ ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಮಾರು 450 ಲೀಟರ್ ಹಾಲು ಚೆಲ್ಲಿದ ಹಾಲು ಉತ್ಪಾದಕರು ತಮ್ಮ ಅಸಮಧಾನ ವ್ಯಕ್ತಪಡಿಸಿ ಘೋಷಣೆ ಕೂಗಿದ್ರು.

ಹಲವು ದಿನಗಳಿಂದ ರೈತರ ಹಾಲನ್ನು ರಿಜೆಕ್ಟ್ ಮಾಡಲಾಗುತ್ತಿದೆ. ಈ ಹಿನ್ನಲೆ ರೋಸಿಹೋದ ಹಾಲು ಉತ್ಪಾದಕರು ಹಾಲನ್ನ ಚೆಲ್ಲಿದ್ದಾರೆ.

ಹಾಲಿನ ಗುಣಮಟ್ಟ ನೆಪ ಒಡ್ಡುತ್ತಿದ್ದ ಅಧಿಕಾರಿಗಳ ಕ್ರಮಕ್ಕೆ ಖಂಡನೆ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗದ ಚಳ್ಳಕೆರೆ ನಗರದ ನರಹರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಕಚೇರಿ ಬಳಿ ಘಟನೆ ನಡೆದಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಮಧ್ಯೆ ಕರ್ನಾಟಕದಲ್ಲಿ ಪ್ರವಾಹ; ಸ್ನಾನಘಟ್ಟ ಮುಳುಗಡೆ, ಸಂಚಾರ ಬಂದ್