Select Your Language

Notifications

webdunia
webdunia
webdunia
webdunia

ಹಣ ಖರ್ಚು ಮಾಡಿ ಡಿಕೆ ಶಿವಕುಮಾರ್ ಚುನಾವಣೆ ಗೆಲ್ಲಿಸ್ತಾರೆ ಎಂದ ಕಾಂಗ್ರೆಸ್ ನಾಯಕ

ಹಣ ಖರ್ಚು ಮಾಡಿ ಡಿಕೆ ಶಿವಕುಮಾರ್ ಚುನಾವಣೆ ಗೆಲ್ಲಿಸ್ತಾರೆ ಎಂದ ಕಾಂಗ್ರೆಸ್ ನಾಯಕ
ಮಂಗಳೂರು , ಭಾನುವಾರ, 25 ಅಕ್ಟೋಬರ್ 2020 (10:20 IST)
ಮಂಗಳೂರು : ಹಣ ಖರ್ಚು ಮಾಡಿ ಡಿಕೆ ಶಿವಕುಮಾರ್ ಚುನಾವಣೆ ಗೆಲ್ಲಿಸ್ತಾರೆ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಜನಾರ್ದನ ಪೂಜಾರಿ ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ಖರ್ಚು ಮಾಡಲು ಸಾಧ್ಯವಿರುವ ವ್ಯಕ್ತಿ ಡಿಕೆಶಿ. ಗೆಲವು ಸಾಧಿಸದೇ ಡಿಕೆಶಿ ಸಹೋದರರು ವಿರಮಿಸುವುದಿಲ್ಲ. ಖರ್ಚು ಮಾಡುವಷ್ಟು ಹಣ ಡಿಕೆ ಶಿವಕುಮಾರ್ ಅವರಲ್ಲಿದೆ. ಗೆಲುವು ಸಿಗುವವರೆಗೂ ಡಿಕೆಶಿ ಅವರು ನಿದ್ದೆ ಮಾಡುವುದಿಲ್ಲ. ಅವರ ಜೊತೆ ಡಿಕೆ ಸುರೇಶ್, ತಾಯಿ ಕೂಡ ನಿದ್ದೆ ಮಾಡಲ್ಲ. ಉಪಚುನಾವಣೆಯಲ್ಲಿ  ಡಿಕೆಶಿ ಗೆಲ್ಲಿಸ್ತಾರೆ ಅನ್ನೋ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದ್ಯ ಖರೀದಿಸಲು ಹಣ ನೀಡದ ತಾಯಿಗೆ ಮಗ ಮಾಡಿದ್ದೇನು?