ಭಾರತ ರಕ್ಷಿಸಿ ಆಂದೋಲನಕ್ಕೆ ಡಿ.ಕೆ.ಶಿವಕುಮಾರ್ ಬೆಂಬಲ

Webdunia
ಶುಕ್ರವಾರ, 7 ಆಗಸ್ಟ್ 2020 (22:53 IST)

ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಹಮ್ಮಿಕೊಂಡಿರುವ ಭಾರತ ರಕ್ಷಿಸಿ ಆಂದೋಲನಕ್ಕೆ ಕಾಂಗ್ರೆಸ್ ಸಾಥ್ ನೀಡಿದೆ.
 

ಕೊರೊನಾ ನೀಡಿರುವ ಆರೋಗ್ಯ ಹಾಗೂ ಲಾಕ್ ಡೌನ್ ನ ಆರ್ಥಿಕ ಹೊಡೆತದ ನಡುವೆ ಬಿಜೆಪಿ ಸರಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಆಂದೋಲನ ನಡೆಸಲಾಗುತ್ತಿದೆ.

ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯು ಆಗಸ್ಟ್ 10 ರಂದು ಭಾರತ ರಕ್ಷಿಸಿ ಆಂದೋಲನ ಹಮ್ಮಿಕೊಂಡಿದ್ದು, ಅದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೆಂಬಲಿಸಿದ್ದಾರೆ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮನೆ ಗುಡಿಸಿ ಒರೆಸಿದ್ರೂ ಪತ್ನಿ ನಂಗೆ ಹೊಡೀತಾಳೆ ಎಂದು ನೇಣಿಗೆ ಶರಣಾದ ಪತಿ: ಪತ್ನಿ ಹೇಗೆಲ್ಲಾ ಟಾರ್ಚರ್ ಕೊಡ್ತಿದ್ಳು ನೋಡಿ Video

ವಿದ್ಯುತ್ ಕ್ಷೇತ್ರದ ಖಾಸಗೀಕರಣಕ್ಕೆ ವಿರೋಧ: ಮಹತ್ವದ ಅಪ್‌ಡೇಟ್‌ ನೀಡಿದ ಮುಖ್ಯಮಂತ್ರಿ ಡಿಕೆಶಿ

ಅಲುಗಾಡುತ್ತಿರುವ ವಿಜಯ್‌ ನೇತೃತ್ವದ ಟಿವಿಕೆ ಸರ್ಕಾರ ಆರು ತಿಂಗಳಲ್ಲಿ ಪತನ ಗ್ಯಾರಂಟಿ: ಭವಿಷ್ಯ ನುಡಿದ ಎಂ.ಕೆ ಸ್ಟಾಲಿನ್‌

ಕೇತನ್ ಅಗರ್ವಾಲ್ ಸಾಯಿಸುವಾಗ ಸಿಯಾ ಗೋಯಲ್ ಕೂತು ಸಿಗ್ನಲ್ ಕೊಟ್ಟಿದ್ದೇಕೆ: ಶಾಕಿಂಗ್ ಕಾರಣ ಬಯಲು

ಕಿಸ್ ಮಾಡಿದ್ದು ಮಹಿಳಾ ಪೊಲೀಸ್ ಅಧಿಕಾರಿ, ಸಸ್ಪೆಂಡ್ ಆಗಿದ್ದು ಪುರುಷ ಪೊಲೀಸ್ ಅಧಿಕಾರಿ: ಇದ್ಯಾವ ನ್ಯಾಯ ಎಂದ ಪಬ್ಲಿಕ್ Video

ಮುಂದಿನ ಸುದ್ದಿ
Show comments