Webdunia - Bharat's app for daily news and videos

Install App

ಬಿಜೆಪಿ ಸರ್ಕಾರದ ವಿರುದ್ಧ ಡಿಕೆಶಿ ವಾಗ್ದಾಳಿ

Webdunia
ಮಂಗಳವಾರ, 30 ಆಗಸ್ಟ್ 2022 (21:13 IST)
ಬಿಜೆಪಿ ಸರ್ಕಾರದವರಿಗೆ ಬರೀ ೪೦% ಕಮಿಷನ್ ಹೊಡೆಯೋದಷ್ಟೇ  ಕೆಲಸವಾಗಿದೆ.ಪ್ರತಾಪ್ ಸಿಂಹ ರಾಜಕೀಯ ಮೈಲೆಜ್ ತೆಗೆದುಕೊಳ್ಳುವುದಕ್ಕೆ ಮುಂದಾಗಿದ್ದಾರೆ.ಪ್ರಧಾನಿಯನ್ನು ಕರೆಸೋದಕ್ಕೆ ನೂರಾರು ಕೋಟಿ ಮೀಸಲಿಟ್ಟಿದ್ದಾರೆ.ಯಾರನ್ನಾದ್ರೂ ಕರೆಸಲಿ, ಹಾರ ತುರಾಯಿನಾದ್ರೂ ಹಾಕಿಸಲಿ ಆದರೆ ಅವರ ಬಣ್ಣ ಬಯಲಾಗಿದೆಯಲ್ಲ.ಅನ್ ಪ್ಲ್ಯಾನ್ಡ್ ಆಗಿ ಮಾಡಿದ್ದಕ್ಕೆ ಹೀಗಾಗಿದೆಯಲ್ಲ.ರಾಮನಗರಕ್ಕೆ ಕಸ ಕ್ಲೀನ್ ಮಾಡಕ್ಕೆ ಬಂದಿದ್ದೀವಿ ಅಂತ ಯಾರೋ ಒಬ್ಬ ಮಂತ್ರಿ ಹೇಳ್ತಿದ್ದ.ನಾವೂ ಕಾಯ್ತಿದ್ದೇವೆ ವೃಷಭಾವತಿಯಲ್ಲಿ ಏನೇನಾಗ್ತಿದೆ ಅಂತ ಎಂದು ಡಿಕೆ ಶಿವಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments