Select Your Language

Notifications

webdunia
webdunia
webdunia
webdunia

ಡಿಕೆಶಿ ಆಗಮನದ ಹಿನ್ನಲೆ ಮುಂಬೈ ಹೋಟೆಲ್ ನಿಂದ ಅತೃಪ್ತ ಶಾಸಕರು ಶಿಫ್ಟ್

ಡಿಕೆಶಿ ಆಗಮನದ  ಹಿನ್ನಲೆ ಮುಂಬೈ ಹೋಟೆಲ್ ನಿಂದ ಅತೃಪ್ತ ಶಾಸಕರು ಶಿಫ್ಟ್
ಮುಂಬೈ , ಬುಧವಾರ, 10 ಜುಲೈ 2019 (10:25 IST)
ಮುಂಬೈ : ಮುಂಬೈ ಹೋಟೆಲ್ ನಲ್ಲಿ ತಂಗಿದ್ದ ಕಾಂಗ್ರೆಸ್-ಜೆಡಿಎಸ್ ನ ಅತೃಪ್ತ ಶಾಸಕರನ್ನು ಭೇಟಿ ಮಾಡಲು ಕಾಂಗ್ರೆಸ್ ನ ಸಚಿವ ಡಿಕೆ ಶಿವಕುಮಾರ್ ಆಗಮಿಸಿದ ಹಿನ್ನಲೆಯಲ್ಲಿ ಮುಂಬೈನ ಹೋಟೆಲ್ ನ ಎದುರು ಸಕತ್  ನಡೆಯುತ್ತಿದೆ.




ಒಂದು ಕಡೆ ಡಿಕೆ ಶಿವಕುಮಾರ್ ಹೋಟೆಲ್ ಒಳಗೆ ಹೋಗದಂತೆ ಪೊಲೀಸರು ತಡೆಯೊಡ್ಡುತ್ತಿದ್ದರೆ, ಇನ್ನೊಂದು ಕಡೆ ಅತೃಪ್ತ ಶಾಸಕರನ್ನು ಮುಂಬೈನ ರಿನೈಸೆನ್ಸ್ ಹೋಟೆಲ್ ನಿಂದ ಬೇರೆ ಕಡೆ ಶಿಫ್ಟ್ ಮಾಡಲಾಗಿದೆ ಎಂಬುದಾಗ ತಿಳಿದುಬಂದಿದೆ. ಹೋಟೆಲ್ ನ ಹಿಂಬದಿ ಗೇಟ್ ನಿಂದ ಶಿಫ್ಟ್ ಮಾಡಲಾಗಿದೆ ಎನ್ನಲಾಗಿದೆ.


ಅಲ್ಲದೇ ಅತೃಪ್ತ ಶಾಸಕರನ್ನು ಮುಂಬೈನ ರಿನೈಸೆನ್ಸ್ ಹೋಟೆಲ್ ನಿಂದ ಸೋಫಿಟೆಲ್ ಅಥವಾ ತಾಜ್ ಹೋಟೆಲ್ ಗೆ ಸ್ಥಳಾಂತರ ಮಾಡಬಹುದು ಎಂಬ ಅನುಮಾನ ವ್ಯಕ್ತವಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಭೀಮಾನಾಯ್ಕ್ ಪಾಲಾದ ಕೆಎಂಎಫ್ ಅಧ್ಯಕ್ಷ ಸ್ಥಾನ