Webdunia - Bharat's app for daily news and videos

Install App

45 ದಿನ ಡೆಡ್ ಲೈನ್ ನೀಡಿದ ದಿಂಗಾಲೇಶ್ವರ ಸ್ವಾಮೀಜಿ

Webdunia
ಭಾನುವಾರ, 23 ಫೆಬ್ರವರಿ 2020 (17:30 IST)
ಹುಬ್ಬಳ್ಳಿಯ ಮೂರು ಸಾವಿರ ಮಠದ ಉತ್ತರಾಧಿಕಾರಿ ವಿವಾದ ಮತ್ತೆ ಗರಿಗೆದರಿದ್ದು, ದಿಂಗಾಲೇಶ್ವರ ಸ್ವಾಮೀಜಿ 45 ದಿನಗಳ ಡೆಡ್ ಲೈನ್  ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ ಸತ್ಯ ದರ್ಶನ ಸಭೆಯಲ್ಲಿ ಮಾತನಾಡಿರೋ ದಿಂಗಾಲೇಶ್ವರ ಸ್ವಾಮೀಜಿ, ನಾನು ಬೇಡ ಎಂದರೂ ಮುಜಗು ಅವರು ಕರೆಮಾಡಿ ನನ್ನನ್ನು ಉತ್ತರಾಧಿಕಾರಿಯಾಗಿ ಮಾಡೋದಾಗಿ ಹೇಳಿದ್ರು.

ಆದರೆ ನಾನು ಉತ್ತರಾಧಿಕಾರಿ ಆಗ್ತೀನಿ ಅಂತ ಗೊತ್ತಾದ ಮೇಲೆ ನನ್ನ ಮೇಲೆ ಕೊಲೆಯತ್ನ, ಪಿತೂರಿ ಆರಂಭಗೊಂಡಿವೆ. ನಾನು ದೊಡ್ಡಮಠದ ಸ್ವಾಮೀಜಿ ಆಗಬೇಕು ಅಂತ ಅಂದುಕೊಂಡಿಲ್ಲ, ಆದರೆ ದೊಡ್ಡಮಟ್ಟದ ಸ್ವಾಮೀಜಿ ಆಗುವೆ ಎಂದಿದ್ದಾರೆ.

ಮೂರು ಸಾವಿರ ಮಠದ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿರುವೆ. ಉತ್ತರಾಧಿಕಾರಿ ವಿಷಯವನ್ನು ಸಾರ್ವಜನಿಕವಾಗಿ, ಭಕ್ತರು, ಸ್ವಾಮೀಜಿಗಳ ನಡುವೆ ತೀರ್ಮಾನಿಸುವುದನ್ನು ಬಿಟ್ಟು ಅವರು ಕೋರ್ಟ್ ಮೊರೆ ಹೋಗಿದ್ದಾರೆ ಅಂತ ದೂರಿದ್ರು.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments