Select Your Language

Notifications

webdunia
webdunia
webdunia
webdunia

ಡಿಕೆಶಿ ಜಾಮೀನು ಅರ್ಜಿ ವಜಾ: ತಿಹಾರ ಜೈಲು ಪಾಲಾದ ‘ಬಂಡೆ’

ಡಿಕೆಶಿ ಜಾಮೀನು ಅರ್ಜಿ ವಜಾ: ತಿಹಾರ ಜೈಲು ಪಾಲಾದ ‘ಬಂಡೆ’
ನವದೆಹಲಿ , ಬುಧವಾರ, 25 ಸೆಪ್ಟಂಬರ್ 2019 (17:57 IST)
ಕನಕಪುರ ಬಂಡೆಯಷ್ಟು ಗಟ್ಟಿಯಿದ್ದ ಡಿ ಕೆ ಶಿವಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡ ಬೆನ್ನಲ್ಲೇ ಅವರನ್ನ ಮತ್ತೆ ತಿಹಾರ್ ಜೈಲಲ್ಲೇ ಕಾಲ ಕಳೆಯುವ ಸನ್ನಿವೇಶ ನಿರ್ಮಾಣವಾಗಿದೆ.

ಜಾರಿ ನಿರ್ದೇಶನಾಲಯದಿಂದ ಸೆಪ್ಟಂಬರ್ 3 ರಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಪ್ರಭಾವಿ ನಾಯಕ ಡಿಕೆ ಶಿವಕುಮಾರ್ ಬಂಧನಕ್ಕೆ ಒಳಗಾಗಿದ್ದರು.

ಜಾಮೀನು ಅರ್ಜಿ ವಿಚಾರಣೆ ನಡೆಸಿದ ಸ್ಪೇಷಲ್ ಕೋರ್ಟ್ ನ್ಯಾಯಾಧೀಶ ಅಜಯಕುಮಾರ ಕುಹಾರ್ ಆದೇಶ ಪ್ರಕಟಮಾಡಿದ್ದಾರೆ.
ಕೋರ್ಟ್ ಡಿಕೆಶಿ ಜಾಮೀನು ಅರ್ಜಿ ತಿರಸ್ಕಾರ ಮಾಡಿದ ಬೆನ್ನಲ್ಲೇ ತಿಹಾರ್ ಜೈಲಿನಲ್ಲೇ ಡಿಕೆಶಿ ಇರಬೇಕಾಗಿದೆ.  



Share this Story:

Follow Webdunia kannada

ಮುಂದಿನ ಸುದ್ದಿ

ಪರಿಸರ ಹೋರಾಟಗಾರ್ತಿ ಗ್ರೆಟಾ ಬಗ್ಗೆ ಟ್ರಂಪ್ ಮಾಡಿರುವ ಟ್ವೀಟ್‌ ಗೆ ನೆಟ್ಟಿಗರು ಕಿಡಿಕಾರಿದ್ದೇಕೆ?