Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
1 ಕೋಟಿ ಲಂಚಕ್ಕೆ ಬೇಡಿಕೆ: ಸಿಸಿಬಿ ಸಬ್ಇನ್ಸಪೆಕ್ಟರ್ ಸಸ್ಪೆಂಡ್
Webdunia
ಶನಿವಾರ, 12 ಜನವರಿ 2019 (17:12 IST)
ಜನರಿಗೆ
ಮೋಸ
ಮಾಡಿದ್ದ
ಕಂಪನಿ
ಬಳಿ
1
ಕೋಟಿ
ಲಂಚಕ್ಕೆ
ಬೇಡಿಕೆ
ಇಟ್ಟ
ಆರೋಪದ
ಮೇಲೆ
ಸಿಸಿಬಿಯ
ಸಬ್
ಇನ್ಸ್
ಪೆಕ್ಟರ್
ಮತ್ತು
ಮುಖ್ಯಪೇದೆಯನ್ನು
ಸೇವೆಯಿಂದ
ಅಮಾನತು
ಮಾಡಲಾಗಿದೆ
.
ಸಿಸಿಬಿಯ
ಸಂಘಟಿತ
ಅಪರಾಧ
ದಳದ
(
ಓಸಿಡ್ಲ್ಯೂ
)
ಸಬ್
ಇನ್ಸ್
ಪೆಕ್ಟರ್
ಪ್ರಕಾಶ್
,
ಮುಖ್ಯಪೇದೆ
ಸತೀಶ್
ಅವರನ್ನು
ಅಮಾನತ್ತುಗೊಳಿಸಿ
ನಗರ
ಪೊಲೀಸ್
ಆಯುಕ್ತ
ಸುನೀಲ್
ಕುಮಾರ್
ಆದೇಶ
ಹೊರಡಿಸಿದ್ದಾರೆ
.
ತಿಂಗಳಿಗೆ
ಅಧಿಕ
ಲಾಭಾಂಶ
ನೀಡುವುದಾಗಿ
ಸಾರ್ವಜನಿಕರಿಂದ
ಸುಮಾರು
65
ಕೋಟಿ
ಹೂಡಿಕೆ
ಮಾಡಿಸಿಕೊಂಡಿದ್ದ
ಜಯನಗರದಲ್ಲಿ
ಕಚೇರಿ
ಹೊಂದಿದ್ದ
ಎಐಎಂಎಂಎಸ್
ಕಂಪನಿ
ಸಾವಿರಾರು
ಮಂದಿಗೆ
ವಂಚನೆ
ನಡೆಸಿತ್ತು
.
ಈ
ಸಂಬಂಧ
ಬಂದ
ದೂರುಗಳಿಂದ
ಮಾಹಿತಿ
ಪಡೆದು
ವಿಚಾರಣೆ
ನೆಪದಲ್ಲಿ
ಎಐಎಂಎಂಎಸ್
ಕಂಪನಿಯವರ
ಬಳಿ
ಸಬ್
ಇನ್ಸ್
ಪೆಕ್ಟರ್
ಪ್ರಕಾಶ್
,
ಮುಖ್ಯಪೇದೆ
ಸತೀಶ್
1 ಕೋಟಿಗೆ
ಲಂಚಕ್ಕೆ
ಬೇಡಿಕೆ
ಇಟ್ಟಿದ್ದರು
.
ಇದರಲ್ಲಿ
35
ಲಕ್ಷ
ಹಣ
ಪಡೆದಿದ್ದರು
ಎಂಬ
ಆರೋಪ
ಕೇಳಿ
ಬಂದಿತ್ತು
.
ಆರೋಪವನ್ನು
ಗಂಭೀರವಾಗಿ
ಪರಿಗಣಿಸಿ
ಸತ್ಯಾ
ಸತ್ಯತೆ
ಪರಿಶೀಲಿಸಿದ
ಡಿಸಿಪಿ
ಗಿರೀಶ್
ಅವರಿಗೆ
ಲಂಚಕ್ಕೆ
ಬೇಡಿಕೆ
ಇಟ್ಟಿರುವುದು
ಸಾಬೀತಾಗಿದ್ದರಿಂದ
ನಗರ
ಪೊಲೀಸ್
ಆಯುಕ್ತ
ಸುನೀಲ್
ಕುಮಾರ್
ಅವರಿಗೆ
ಕ್ರಮ
ಕೈಗೊಳ್ಳುವಂತೆ
ವರದಿ
ಸಲ್ಲಿಸಿದ್ದರು
.
ವರದಿ
ಆಧರಿಸಿ
ಇಬ್ಬರನ್ನ
ಅಮಾನತು
ಮಾಡಿ
ನಗರ
ಪೊಲೀಸ್
ಆಯುಕ್ತ
ಸುನೀಲ್
ಕುಮಾರ್
ಆದೇಶ
ಹೊರಡಿಸಿದ್ದಾರೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಬಂಜಾರರು ಪತ್ರ ಚಳುವಳಿ ನಡೆಸಿದ್ಯಾಕೆ?
ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ಸಿಸಿಬಿ ಇನ್ಸ್ ಪೆಕ್ಟರ್ ಹಾಗೂ ಮುಖ್ಯ ಪೇದೆ ಅಮಾನತು
ಪೌರ ಕಾರ್ಮಿಕರ ಅನಿರ್ಧಿಷ್ಟ ಧರಣಿ ಮುಂದುವರಿಕೆ..!
ಡಿ.17ರಂದು 'ಬೆಳಗಾವಿ ಚಲೋ'ಗೆ ಕರೆ ನೀಡಿದೋರು ಯಾರು?
ಅತಿಥಿ ಉಪನ್ಯಾಸಕರಿಂದ ಬೆಳಗಾವಿ ಚಲೋ
ಓದಲೇಬೇಕು
ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ
ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
ರಾಮ ಮಂದಿರ, ಆದಿತ್ಯನಾಥ್ಗೆ ಬಾಂಬ್ ಬೆದರಿಕೆ
ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ
ಎಲ್ಲವನ್ನೂ ನೋಡು
ತಾಜಾ
ಕಿತ್ತಳೆ ಜಾಮ್ ತಯಾರಿಸಿದ ರಾಹುಲ್ ಗಾಂಧಿ
ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ
ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ
ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ
ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ
ಮುಂದಿನ ಸುದ್ದಿ
ಆಪರೇಷನ್ ಕಮಲಕ್ಕೆ ಬಿಜೆಪಿ ಸಜ್ಜು?
Show comments