Webdunia - Bharat's app for daily news and videos

Install App

ಅನರ್ಹ ಶಾಸಕನಿಗೆ ಡಿಸಿಎಂ ಮಾಡಿದ್ರು ಮಂಗಳಾರತಿ – ಬಿಜೆಪಿ ಅಭ್ಯರ್ಥಿಗೆ ಇರುಸು ಮುರುಸು

Webdunia
ಸೋಮವಾರ, 18 ನವೆಂಬರ್ 2019 (16:08 IST)
ನೂರಾರು ಜನರೆದುರು ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕರಿಗೆ ಡಿಸಿಎಂ ಇರುಸು ಮುರುಸು ಉಂಟುಮಾಡಿರೋ ಘಟನೆ ನಡೆದಿದೆ.

ಡಿಸಿಎಂ ಲಕ್ಷ್ಮಣ ಸವದಿ ಪಕ್ಕ‌ ಕುಳಿತುಕೊಳ್ಳಲು ಹೋಗಿ ಇರಿಸು ಮುರಿಸು ಅನುಭವಿಸಿದ್ದಾರೆ ಅನರ್ಹ ಶಾಸಕ ಕುಮಟಳ್ಳಿ. ಅಥಣಿಯ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿಗೆ ಕಾರ್ಯಕರ್ತರ ಎದುರೇ ಇರಿಸು ಮುರಿಸು ಅನುಭವಿಸಿದ್ದಾರೆ.
ಕಾರ್‌ ನಲ್ಲಿ ಕುಳಿತುಕೊಳ್ಳಲು ಬಂದ ಕುಮಟಳ್ಳಿಗೆ ಜಾಗ ಬಿಟ್ಟು ಕೊಡಲಿಲ್ಲ ಸವದಿ. ಕುಮಟಳ್ಳಿ ಕುಳಿತುಕೊಳ್ಳಲು ಬಂದಾಗ ತಿರುಗಿಯೂ ನೋಡದೇ ಕುಳಿತಿದ್ದರು ಸವದಿ.

ಬಳಿಕ ಮತ್ತೊಂದು ಬದಿಗೆ ಬಂದ ಕುಮಟಳ್ಳಿಗೆ ಜಾಗ ಬಿಟ್ಟು ಕೊಟ್ಟರು ಸಚಿವ ಸಿ.ಸಿ. ಪಾಟೀಲ. ಅಥಣಿಯ ತಹಸೀಲ್ದಾರ ಕಚೇರಿ ಎದುರು ನಡೆದ ಘಟನೆ ಇದಾಗಿದೆ.

ನಾಮಪತ್ರ ಸಲ್ಲಿಸಿ ವಾಪಸ್ ಹೋಗುವಾಗ ನಡೆದ ಘಟನೆ ಇದಾಗಿದ್ದು, ಕೆಲಕ್ಷಣ ಬಾಗಿಲ ಬಳಿ ನಿಂತರೂ ಪಕ್ಕಕ್ಕೆ ಸರಿಯದ ಸವದಿ ನಡೆ ಕುತೂಹಲ ಮೂಡಿಸಿತು.

ಇದರಿಂದಾಗಿ ಸವದಿ - ಕುಮಟಳ್ಳಿ ಹತ್ತಿರ ಹತ್ತಿರ ಅಂದರೂ ಒಳಗೊಳಗೆ ಮುನಿಸಿದೆಯಾ? ಎನ್ನುವ ಪ್ರಶ್ನೆ ಮೂಡಿಸಿದೆ ಈ ಪ್ರಸಂಗ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Sonia Gandhi: ಮತ್ತೇ ಆಸ್ಪತ್ರೆಗೆ ಭೇಟಿ, ಕಾಂಗ್ರೆಸ್‌ನ ಹಿರಿಯ ನಾಯಕಿಯ ಆರೋಗ್ಯ ಈಗ ಹೀಗಿದೆ

ಹಸಿವು, ನಿರುದ್ಯೋಗದಿಂದ ಬಳಲುತ್ತಿದ್ದರು ಪಾಕ್‌ ಭಯೋತ್ಪಾದನೆ ಬಿಡುತ್ತಿಲ್ಲ: ಸಚಿವ ನಿತಿನ್ ಗಡ್ಕರಿ ಆಕ್ರೋಶ

ಅಧಿಕಾರದಲ್ಲಿ ಮುಂದುವರೆಯಲು ಸಿಎಂ, ಡಿಸಿಎಂಗೆ ಯಾವುದೇ ನೈತಿಕತೆಯಿಲ್ಲ: ಪ್ರಹ್ಲಾದ್ ಜೋಶಿ ಆಕ್ರೋಶ

Bengaluru Stampede: ಈ ದುರಂತದಿಂದ ರಾಜ್ಯ ಸರ್ಕಾರ ಪಾಠ ಕಲಿತಿದೆ, ಡಿಸಿಎಂ ಡಿಕೆ ಶಿವಕುಮಾರ್‌

Bengaluru Stampede: ಅಮಾನತುಗೊಂಡ ಐಪಿಎಸ್ ಅಧಿಕಾರಿಯಿಂದ ಹೊಸ ಹೆಜ್ಜೆ

ಮುಂದಿನ ಸುದ್ದಿ
Show comments