Select Your Language

Notifications

webdunia
webdunia
webdunia
webdunia

ಡಿಸಿ ವರ್ಗಾವಣೆ : ಕೋರ್ಟ್ ಮೆಟ್ಟಿಲೇರಿದ ಮೈಸೂರು ಡಿಸಿ ಬಿ.ಶರತ್?

ಡಿಸಿ ವರ್ಗಾವಣೆ : ಕೋರ್ಟ್ ಮೆಟ್ಟಿಲೇರಿದ ಮೈಸೂರು ಡಿಸಿ ಬಿ.ಶರತ್?
ಮೈಸೂರು , ಮಂಗಳವಾರ, 29 ಸೆಪ್ಟಂಬರ್ 2020 (16:11 IST)
ಈ ಹಿಂದೆ ಕಲಬುರಗಿ ಜಿಲ್ಲಾಧಿಕಾರಿಯಾಗಿದ್ದರು ಬಿ.ಶರತ್. ಪ್ರಸ್ತುತ ಮೈಸೂರು ಜಿಲ್ಲೆಗೆ ವರ್ಗಾವಣೆಗೊಂಡು ಒಂದು ತಿಂಗಳೂ ಕಳೆದಿಲ್ಲ. ಈ ನಡುವೆ ಶರತ್ ಅವರನ್ನು ಸರಕಾರ ದಿಢೀರ್ ವರ್ಗಾವಣೆ ಮಾಡಿದೆ.

ಮೈಸೂರು ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.

ಪ್ರಖ್ಯಾತ ಮೈಸೂರು ದಸರಾ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದೆ. ಇಂತಹ ಸಂದರ್ಭದಲ್ಲಿ ಏಕಾಏಕಿಯಾಗಿ ಡಿಸಿ ಬಿ.ಶರತ್ ರನ್ನು ವರ್ಗಾವಣೆ ಮಾಡಿರುವುದಕ್ಕೆ ಶಾಸಕ ಸಾ.ರಾ.ಮಹೇಶ್ ಕಿಡಿಕಾರಿದ್ದಾರೆ.

ಆಂಧ್ರ ಪ್ರದೇಶದ ಹೆಣ್ಣುಮಗಳಿಗಾಗಿ ಕನ್ನಡದ ದಲಿತ ಡಿ.ಸಿ. ಬಿ.ಶರತ್ ಗೆ ಸರಕಾರ ಅವಮಾನ ಮಾಡಿದೆ.
ವರ್ಗಾವಣೆ ಪ್ರಶ್ನಿಸಿ ಬಿ.ಶರತ್ ನ್ಯಾಯಾಲಯಕ್ಕೆ ಹೋಗಬೇಕು ಎಂದು ಸಾ.ರಾ.ಮಹೇಶ್ ಸಲಹೆ ಕೊಟ್ಟಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಸರ್ಜಿಕಲ್ ಸ್ಟ್ರೈಕ್ ಗೆ ನಾಲ್ಕನೇ ವರ್ಷ : ಸಚಿವ ಹೇಳಿದ್ದೇನು?