Webdunia - Bharat's app for daily news and videos

Install App

ಭಿಕ್ಷಾಟನೆ ಮಾಡಿ ಕಟ್ಟಿದ್ದ ಮನೆ ಮಳೆಯಿಂದ ಹಾನಿ

Webdunia
ಶನಿವಾರ, 19 ಅಕ್ಟೋಬರ್ 2019 (15:55 IST)
ಮಳೆರಾಯನ ಅಬ್ಬರಕ್ಕೆ ಬಡಪಾಯಿಗಳ ಮನೆಗಳು ಹಾನಿಗೊಳಗಾಗಿರೋ ಘಟನೆ ನಡೆದಿದೆ.

ಮಂಡ್ಯದ  ಕೃಷ್ಣಾಪುರ ಗ್ರಾಮದಲ್ಲಿ ಕೆಲವು ದಿನಗಳಿಂದ  ಎಡಬಿಡದೆ ಮಳೆ ಸುರಿಯುತ್ತಿರೋ ಹಿನ್ನೆಲೆಯಲ್ಲಿ
ಬಡವರ ಮನೆಗಳು ನೆಲಸಮವಾಗಿವೆ. ಬಡಪಾಯಿಗಳು ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ಕಾವೇರಮ್ಮ ಲೇಟ್ ಶಿವಣ್ಣ ಮತ್ತು ನರಸಿಂಹಯ್ಯ ಎಂಬುವರ ಮನೆಗಳು ನೆಲಕ್ಕೆ ಉರುಳಿವೆ.

ತಡ ರಾತ್ರಿ ಸುರಿದ ಭಾರೀ ಮಳೆಯಿಂದ ಇವರಿಬ್ಬರ ಮನೆಗಳು ನೆಲಸಮಗೊಂಡಿವೆ.  

ಮೂಲತಃ ಭಿಕ್ಷಾಟನೆ ಕುಲಕಸುಬು ಹೊಂದಿರೋ ಇವರ ಮನೆಗಳು ಹಾನಿಗೆ ಒಳಗಾಗಿರೋದ್ರಿಂದ ಚಿಂತಾಕ್ರಾಂತರಾಗಿದ್ದಾರೆ.  

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments