Select Your Language

Notifications

webdunia
webdunia
webdunia
webdunia

ಹೀಗೆ ಮಾಡಿದರೆ ಹತ್ತುಸಾವಿರ ಜನರಿಗೆ ಅನ್ನದಾನ ಮಾಡಿದಷ್ಟು ಪುಣ್ಯ ಲಭಿಸುತ್ತದೆ

ಹೀಗೆ ಮಾಡಿದರೆ ಹತ್ತುಸಾವಿರ ಜನರಿಗೆ ಅನ್ನದಾನ ಮಾಡಿದಷ್ಟು ಪುಣ್ಯ ಲಭಿಸುತ್ತದೆ
ಬೆಂಗಳೂರು , ಶನಿವಾರ, 5 ಜನವರಿ 2019 (08:13 IST)
ಬೆಂಗಳೂರು : ಪ್ರತಿ ವ್ಯಕ್ತಿಯೂ ಅವರಿಗೆ ಸಾಧ್ಯವಾದಷ್ಟು ದಾನ, ಧರ್ಮವನ್ನು ಮಾಡಿದರೆ ಪುಣ್ಯ ಲಭಿಸುತ್ತದೆ ಎಂದು ನಮ್ಮ ಸಂಪ್ರದಾಯ ಹೇಳುತ್ತದೆ.


ದಾನದಲ್ಲಿ ತುಂಬಾ ಶ್ರೇಷ್ಟವಾದದ್ದು ಅನ್ನದಾನ. ಕಷ್ಟದಿಂದ ಬಳಲುತ್ತಿರುವವರು, ಬಡವರಿಗೆ ಅಥವಾ ಜಂತುಗಳಿಗೆ ಅನ್ನದಾನ ಮಾಡಿದರೆ ಎಲ್ಲಾ ದೋಷಗಳು ದೂರವಾಗಿ ಪುಣ್ಯಗಳು ಲಭಿಸುತ್ತದೆ. ಆದರೆ ಎಲ್ಲರಿಗೂ ಅನ್ನದಾನ ಮಾಡಲು ಸಾಧ್ಯವಾಗುವುದಿಲ್ಲ. ಅಂತವರು ಅನ್ನದಾನ ಮಾಡಿದಷ್ಟೇ ಪುಣ್ಯ ಲಭಿಸಲು ಏನು ಮಾಡಬೇಕೆಂಬುದನ್ನು ಶಾಸ್ತ್ರಗಳು ಹೇಳಿವೆ.


ಸಕ್ಕರೆ ಅಥವಾ ಅಕ್ಕಿಹಿಟ್ಟಿನಿಂದ ಮಾಡಿದ ಬೆಲ್ಲವನ್ನು ಇರುವೆಗೆ ಇಟ್ಟರೆ ಹತ್ತುಸಾವಿರ ಜನರಿಗೆ ಅನ್ನದಾನ ಮಾಡಿದಷ್ಟು ಪುಣ್ಯ ಲಭಿಸುತ್ತದೆ. ಇದನ್ನು ಮನೆಯಲ್ಲಿ ಅಥವಾ ಜನಸಂದಣಿ ಕಡಿಮೆ ಇರುವ ಜಾಗದಲ್ಲಿ ಇಟ್ಟರೆ ಒಳ್ಳೆಯದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಕನಸಿನಲ್ಲಿ ಹಸು ಕಾಣಿಸಿಕೊಂಡರೆ ಏನಾಗುತ್ತೆ ಗೊತ್ತಾ?