Select Your Language

Notifications

webdunia
webdunia
webdunia
webdunia

ವಿಚಿತ್ರ ಆದ್ರೂ ಸತ್ಯ: ದಲಿತ ಸಮುದಾಯದಿಂದಲೇ ದಲಿತ ಕುಟುಂಬಗಳಿಗೆ ಬಹಿಷ್ಕಾರ

ಬೆಳಗಾವಿ: ಜಿಲ್ಲೆಯ ರಾಯಭಾಗ್ ತಾಲೂಕಿನ ಸಿದ್ದಾಪೂರ ಮರಡಿಯಲ್ಲಿ ದಲಿತ ಸಮುದಾಯದವರೇ ನಾಲ್ಕು ದಲಿತ ಕುಟುಂಬಗಳಿಗೆ ಬಹಿಷ್ಕಾರ ಹಾಕಿದ ವಿಚಿತ್ರ ಘಟನೆ ವರದಿಯಾಗಿದೆ.
ಬೆಳಗಾವಿ , ಬುಧವಾರ, 5 ಜುಲೈ 2017 (13:39 IST)
ಜಿಲ್ಲೆಯ ರಾಯಭಾಗ್ ತಾಲೂಕಿನ ಸಿದ್ದಾಪೂರ ಮರಡಿಯಲ್ಲಿ ದಲಿತ ಸಮುದಾಯದವರೇ ನಾಲ್ಕು ದಲಿತ ಕುಟುಂಬಗಳಿಗೆ ಬಹಿಷ್ಕಾರ ಹಾಕಿದ ವಿಚಿತ್ರ ಘಟನೆ ವರದಿಯಾಗಿದೆ.
 
ಕಳೆದ ಎರಡು ತಿಂಗಳುಗಳಿಂದ ದಲಿತ ಸಮುದಾಯದವರು ನಾಲ್ಕು ದಲಿತ ಕುಟುಂಬಗಳಿಗೆ ಬಹಿಷ್ಕಾರ ಹಾಕಿದ್ದಾರೆ. 
 
ಸಾರ್ವಜನಿಕ ಬಳಕೆಗಾಗಿ 1 ಗುಂಟೆ ಜಾಗ ನೀಡುವಂತೆ ಕೋರಿದಾಗ, ದಲಿತ ಕುಟುಂಬದವರು ಜಾಗ ಕೊಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ದಲಿತ ಸಮುದಾಯದವರು ದಲಿತ ಕುಟುಂಬಗಳಿಗೆ ಬಹಿಷ್ಕಾರ ಹಾಕಿದ್ದಾರೆ.
 
ಒಂದು ವೇಳೆ ಗ್ರಾಮಸ್ಥರು ಬಹಿಷ್ಕಾರ ಹಾಕಿದ ದಲಿತ ಕುಟುಂಬದವರೊಂದಿಗೆ ಮಾತುಕತೆ ನಡೆಸಿ ನಿಯಮ ಮುರಿದಲ್ಲಿ 30 ಸಾವಿರ ರೂಪಾಯಿ ದಂಡ ತೆರಬೇಕಾಗುತ್ತದೆ ಎಂದು ದಲಿತ ಸಮುದಾಯದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಹುಡುಗಿ ವೆಡ್ಸ್ ಹುಡುಗಿ: 25 ವರ್ಷದ ಯುವತಿಯನ್ನು ವಿವಾಹವಾದ 21ರ ಯುವತಿ