Webdunia - Bharat's app for daily news and videos

Install App

ಬೇಗ ಮದುವೆ ಮಾಡದ ಅಪ್ಪ – ಅಮ್ಮನಿಗೆ ಮಗ ಹೀಗಾ ಮಾಡೋದು?

Webdunia
ಶನಿವಾರ, 7 ಡಿಸೆಂಬರ್ 2019 (19:11 IST)

ಅಪ್ಪ – ಅಮ್ಮನ ಮೇಲೆ ವಿನಾಕಾರಣ ಹಾಗೂ ಕ್ಷುಲ್ಲಕ ಕಾರಣಕ್ಕೆ ಮಾರಣಾಂತಿಕವಾಗಿ ಮಕ್ಕಳು ಹಲ್ಲೆ ನಡೆಸುತ್ತಿರೋ ಘಟನೆ ಮತ್ತೆ ಮರುಕಳಿಸಿದೆ.
 

ಆತನಿಗೆ ಮಾಡೋದಕ್ಕೆ ಕೆಲಸ ಏನೂಇಲ್ಲ. ದುಡಿದು ತಿನ್ನೋದನ್ನು ಕಲಿ ಅಂತ ತಂದೆ – ತಾಯಿ ಬುದ್ಧಿ ಮಾತು ಹೇಳಿದ್ರು.

ನೀನು ಸಂಪಾದನೆ ಶುರುಮಾಡಿದರೆ ಮದುವೆ ಮಾಡೋದಾಗಿ ತಿಳಿಸಿದ್ರು. ಆದರೆ ಕೆಲಸಕ್ಕೆ ಮಾತ್ರ ತಲೆ ಕೆಡಿಸಿಕೊಳ್ಳದ ಮಗರಾಯನೊಬ್ಬ ಮದುವೆಯಾಗಿ ಹುಡುಗಿಯನ್ನು ಹುಡುಕುತ್ತಿಲ್ಲ ಅಂತ ತಂದೆ ಹೇಮಯ್ಯ, ತಾಯಿ ಶರಣಮ್ಮರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

ವಿಜಯಪುರದ ಬಿಸನಾಳ ಹಳ್ಳಿಯಲ್ಲಿ ಘಟನೆ ನಡೆದಿದ್ದು, ಹಲ್ಲೆ ಮಾಡಿರೋ ಮಗ ಶಂಕ್ರಯ್ಯ ತಾನೂ ಕೈ ಕೊಯ್ದುಕೊಂಡಿದ್ದಾನೆ. ಹಲ್ಲೆಗೊಳಗಾದ ಪಾಲಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

 

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments