Webdunia - Bharat's app for daily news and videos

Install App

ಬಿಎಸ್ ವೈ ಭೇಟಿ ಮಾಡಿದ ಸಿ.ಟಿ.ರವಿ

Webdunia
ಬುಧವಾರ, 19 ಜುಲೈ 2023 (14:16 IST)
ಬಿಎಸ್ ವೈ ಕಾಲಿಗೆ ಬಿದ್ದು ಸಿಟಿ ರವಿ ಆಶೀರ್ವಾದ ಪಡೆದಿದ್ದಾರೆ‌.ಸಿಟಿ ರವಿ ಬಿ ಎಸ್ ವೈ ಭೇಟಿ ಮಾಡಿದ್ದು ಬಾರೀ ಕುತೂಹಲ ಮೂಡಿಸಿದೆ.ರಾಜ್ಯಾಧ್ಯಕ್ಷರ ಸ್ಥಾನ ರೇಸ್ ಸಿಟಿ ರವಿ ಇದ್ದು,ಬಿ ಎಸ್ ವೈ ಮೂಲಕ ರಾಜ್ಯಾಧ್ಯಕ್ಷರ ಸ್ಥಾನಕ್ಕೆ  ಸಿಟಿ ರವಿ ಲಾಭಿ ನಡೆಸಿದ್ರಾ?ಅನ್ನುವ ಪ್ರಶ್ನೆ ಕಾಡತೊಡಗಿದೆ.ಬಿಎಸ್ ವೈ ವಿರುದ್ಧ ಒಂದು ಕಾಲದಲ್ಲಿ ಸಿ ಟಿ ರವಿ  ಆಕ್ರೋಶ ಹೊರಹಾಕ್ತಿದ್ದರು.ಕುಟುಂಬ ರಾಜಕಾರಣದ ಬಗ್ಗೆ ಪದೇ ಪದೇ ಧ್ವನಿ ಎತ್ತುತ್ತಿದ್ರು.ಆದರೆ ಇದೀಗ ಬಿಎಸ್ ವೈ ಭೇಟಿ ಮಾಡಿದಾರೆ.ರಾಜ್ಯ ಬಿಜೆಪಿಯಲ್ಲಿ ಬಿಎಸ್ ವೈ ಶಕ್ತಿ‌ ಈಗ ಗೊತ್ತಾಯ್ತೇ?ಬಿಎಸ್ ವೈ ಬಿಟ್ಟು ರಾಜಕಾರಣ ಇಲ್ಲ ಅನ್ನೋದು ಮನದಟ್ಟಾಯ್ತೇ?ಹಾಗಾಗಿಯೇ ಇವತ್ತು ಭೇಟಿ ಮಾಡಿ ಕಾಲಿಗೆ ಬಿದ್ರಾ?ಬಿ.ಎಲ್.ಸಂತೋಷ್ ಪರವಾಗಿದ್ದ ಬಿಜೆಪಿ ನಾಯಕ ,ಸಂತೋಷ್ ಪರವಾಗಿಯೇ ರವಿ ಬ್ಯಾಟಿಂಗ್ ಮಾಡ್ತಿದ್ರು.ಇದೀಗ  ಬಿಎಸ್ ವೈ ಶಕ್ತಿಯ ದರ್ಶನವಾಯ್ತೇ? ಅನ್ನುವ ಪ್ರಶ್ನೆ ವ್ಯಕ್ತವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೊಡ್ಡಣ್ಣನ ಸುಂಕಾಸ್ತ್ರಕ್ಕೆ ಭಾರತ ತಿರುಗೇಟು: ಚೀನಾದೊಂದಿಗೆ ಕೈಕುಲುಕಲು ಸಜ್ಜಾದ ಪ್ರಧಾನಿ ಮೋದಿ

Karnataka WEATHER:ಕರಾವಳಿಯಲ್ಲಿ ಇನ್ನೂ ಒಂದು ವಾರ ಭಾರಿ ಮಳೆ, ಯಾವೆಲ್ಲ ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್‌

ವಿಷ್ಣವರ್ಧನ್‌ ಸಮಾಧಿ ತೆರವುಗೊಳಿಸಿ ಜಮೀನನ್ನೂ ಮಾರಲು ಹೊರಟ ಬಾಲಣ್ಣನ ಮಕ್ಕಳಿಗೆ ಶಾಕ್‌ ಮೇಲೆ ಶಾಕ್‌

ವ್ಯಕ್ತಿಯಲ್ಲಿ ರಕ್ತ ಮಿಶ್ರಿತ ಕಫ, ಎಕ್ಸರೇ ರಿಪೋರ್ಟ್ ನೋಡಿ ಬೆಚ್ಚಿಬಿದ್ದ ವೈದ್ಯರು

ವಿದ್ಯಾರ್ಥಿನಿ ಶಾಲೆಗೆ ಹೋಗಲು ನಿರಾಕರಣೆ: ಕಾರಣ ಕೇಳಿ ಬೆಚ್ಚಿದ ಪೋಷಕರು

ಮುಂದಿನ ಸುದ್ದಿ
Show comments