Daily Horoscope

Select Your Language

Notifications

webdunia
webdunia
webdunia
webdunia

ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ

bangalore
ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮತ್ತೊಂದು  ಪ್ರಕರಣ ದಾಖಲಾಗಿದ್ದು, ಸಂಜಯ್ ಎಂಬ 
ನಟೋರಿಯಸ್ ಕ್ರಿಮಿನಲ್ ನನ್ನು ಸೆರೆ ಹಿಡಿದಿದ್ದಾರೆ. ಈ ಆರೋಪಿಯು ೨೦೧೩ ರಿಂದ ೨೦೨೧ರ ವರೆಗೆ ಅನೇಕ ಕ್ರೈಂ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಕೊಲೆ ,ಕೊಲೆಯತ್ನ, ದರೋಡೆ, ಸುಲಿಗೆ, ರಾಬರಿ ,ಗಾಂಜಾ ಮಾರಾಟ, ಸಾರ್ವಜನಿಕರ ಪ್ರಕರಣಗಳಲ್ಲಿ ತನ್ನದೇ ಆದ ಹವಾ ಮೆಂಟೇನ್ ಮಾಡಿದ್ದ. 
ಈ ಹಿಂದೆ ಅನೇಕ ಬಾರಿ ಜೈಲಿಗೆ ಹೋಗಿರುವ ಸಂಜಯ್ , ಜಾಮೀನು ಪಡೆದು ಹೊರಬಂದು ನಿರಂತರ ಕಾನೂನುಬಾಹಿರ ಚಟುವಟಿಕೆಗೆ ಒಳಗಾಗುತ್ತಿದ್ದ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾನು ಯಾರಿಗೂ ಮೋಸ ಮಾಡಿಲ್ಲ: ಅರುಣಾ ಕುಮಾರಿ