Select Your Language

Notifications

webdunia
webdunia
webdunia
webdunia

ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ

ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್   ಪ್ರಕರಣ
bangalore , ಬುಧವಾರ, 14 ಜುಲೈ 2021 (19:55 IST)
ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮತ್ತೊಂದು  ಪ್ರಕರಣ ದಾಖಲಾಗಿದ್ದು, ಸಂಜಯ್ ಎಂಬ 
ನಟೋರಿಯಸ್ ಕ್ರಿಮಿನಲ್ ನನ್ನು ಸೆರೆ ಹಿಡಿದಿದ್ದಾರೆ. ಈ ಆರೋಪಿಯು ೨೦೧೩ ರಿಂದ ೨೦೨೧ರ ವರೆಗೆ ಅನೇಕ ಕ್ರೈಂ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಕೊಲೆ ,ಕೊಲೆಯತ್ನ, ದರೋಡೆ, ಸುಲಿಗೆ, ರಾಬರಿ ,ಗಾಂಜಾ ಮಾರಾಟ, ಸಾರ್ವಜನಿಕರ ಪ್ರಕರಣಗಳಲ್ಲಿ ತನ್ನದೇ ಆದ ಹವಾ ಮೆಂಟೇನ್ ಮಾಡಿದ್ದ. 
ಈ ಹಿಂದೆ ಅನೇಕ ಬಾರಿ ಜೈಲಿಗೆ ಹೋಗಿರುವ ಸಂಜಯ್ , ಜಾಮೀನು ಪಡೆದು ಹೊರಬಂದು ನಿರಂತರ ಕಾನೂನುಬಾಹಿರ ಚಟುವಟಿಕೆಗೆ ಒಳಗಾಗುತ್ತಿದ್ದ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾನು ಯಾರಿಗೂ ಮೋಸ ಮಾಡಿಲ್ಲ: ಅರುಣಾ ಕುಮಾರಿ