ತೆರಿಗೆ ದೋಖಾ ಮಾಡೋರ ವಿರುದ್ಧ ಪಾಲಿಕೆ ನೋಟೀಸ್ ಸಮರ

Webdunia
ಬುಧವಾರ, 3 ಜನವರಿ 2024 (14:00 IST)
ಬೆಂಗಳೂರಿಗರಿಂದ ಕೋಟಿ ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ವಂಚಕರ ವಿರುದ್ಧ ಬೃಹತ್ ಮಹಾನಗರ ಪಾಲಿಕೆ ಸಮರಸಾರಿದೆ.ತೆರಿಗೆ ವಸೂಲಿಗೆ ಬಿಬಿಎಂಪಿ ಹೊಸ ಪ್ಲ್ಯಾನ್ ಮಾಡಿದೆ.ಬಿಬಿಎಂಪಿಯಿಂದಲೇ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.
 
ಬಿಬಿಎಂಪಿ ವಿಶೇಷ ಆಯುಕ್ತ ಮನೀಶ್ ಮೌದ್ಗಿಲ್ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿರೋರೇ 6 ಲಕ್ಷ ಮಂದಿ ಎಂದು ಹೇಳಿದ್ದಾರೆ.ಅದರಲ್ಲಿ 6  ಲಕ್ಷ ಜನರಿಂದ 500 ಕೋಟಿ  ತೆರಿಗೆ ಬಾಕಿ ಇದೆ.ಎಲ್ಲಾ 6 ಲಕ್ಷ ಜನರಿಗೆ ಎಚ್ಚರಿಕೆಯ SMS ರವಾನೆ ಮಾಡಲಾಗಿದೆ.SMS ನಿರ್ಲಕ್ಷ್ಯಿಸಿ ತೆರಿಗೆ ಪಾವತಿಸದಿದ್ರೆ ಆಸ್ತಿ ಜಪ್ತಿ ಮಾಡಲಾಗುತ್ತೆ.ಬಿಬಿಎಂಪಿ ಆಕ್ಟ್ 2020 ರ ಅಡಿಯಲ್ಲಿ ಶಿಸ್ತುಕ್ರಮ ಎಚ್ಚರಿಕೆ ನೀಡಲಾಗಿದೆ.

ಬರೋಬ್ಬರಿ 6 ಲಕ್ಷ ತೆರಿಗೆ  ಬಾಕಿದಾರರಿಗೆ ಎಸ್ಎಂಎಸ್  ಅಸ್ತ್ರ ಪ್ರಯೋಗ  ಮಾಡಲಾಗಿದೆ.ವರ್ಷಗಟ್ಟಲೆ ಯಿಂದ ಆಸ್ತಿ ತೆರಿಗೆ ಕಟ್ಟದೆ ಮಾಲೀಕರು ಕಳ್ಳಾಟವಾಡಿದ್ದು,ಇದೀಗ ಕೋಟಿ ಕೋಟಿ ಆಸ್ತಿಗೆ ತೆರಿಗೆ ಸಂಗ್ರಹಕ್ಕೆ ಪಾಲಿಕೆ ನಿಂತಿದೆ.ಈಗಾಗಲೇ ತೆರಿಗೆ ಕಟ್ಟದ ಕೆಲ ಮಳಿಗೆಗಳಿಗೆ ಬೀಗ ಜಡೆಯಲಾಗಿದೆ.ಇನ್ನುಳಿದವರಿಗೆ SMS ಕಳುಹಿಸಲಾಗ್ತಾಇದೆ.ಈಗ ಮಳಿಗೆಗಳು ಮಾತ್ರ ಸಿಜ್ ಮಾಡ್ಲಾಗ್ತಾಯಿದ್ದು ತೆರಿಗೆ ಪಾವತಿ ಮಾಡದಿದ್ದರೆ ಮನೆಗಳು ಸೀಜ್ ಮಾಡಲಾಗುವುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ ಮೌನಿಷ್ ಮೌದ್ಗಿಲ್ ಹೇಳಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆಯುರ್ವೇದ ಚಿಕಿತ್ಸೆಗಾಗಿ ಭಾರತಕ್ಕೆ ಬಂದಿದ್ದ ಕೀನ್ಯಾ ಮಾಜಿ ಪ್ರಧಾನಿ ನಿಧನ: ಮೋದಿ ಸಂತಾಪ

ಹೃದಯಸ್ತಂಭನ: ಗೋವಾದ ಎರಡು ಬಾರಿಯ ಮುಖ್ಯಮಂತ್ರಿ, ಹಾಲಿ ಸಚಿವ ರವಿ ನಾಯ್ಕ್ ನಿಧನ

ಆರೆಸ್ಸೆಸ್ ಬೆದರಿಕೆ ಕರೆ ಎಂದು ತೋರಿಸಿದ ಪ್ರಿಯಾಂಕ್ ಖರ್ಗೆಗೆ ನಿಮ್ಮ ನಂಬರ್ ಸುಲಭಕ್ಕೆ ಸಿಗುತ್ತಾ ಎಂದು ಪ್ರಶ್ನಿಸಿದ ಪಬ್ಲಿಕ್

ಆರೆಸ್ಸೆಸ್ ನಿಷೇಧಿಸಲು ಕಾಂಗ್ರೆಸ್ ನಿಂದ ಸಾಧ್ಯವಿಲ್ಲ: ವಿಜಯೇಂದ್ರ

ಎಸ್ಎಸ್ಎಲ್ ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಪಾಸಿಂಗ್ ಅಂಕದಲ್ಲಿ ಭಾರೀ ಬದಲಾವಣೆ

ಮುಂದಿನ ಸುದ್ದಿ
Show comments