Webdunia - Bharat's app for daily news and videos

Install App

ಶಾಸಕರಿಗೆ ವಕ್ಕರಿಸಿದ ಕೊರೊನಾ, ಪತ್ನಿಗೂ ಪಾಸಿಟಿವ್

Webdunia
ಸೋಮವಾರ, 6 ಜುಲೈ 2020 (17:36 IST)
ಕೊರೋನಾ  ಸೋಂಕು  ಹೆಚ್ಚುತ್ತಿರುವ  ಹಿನ್ನಲೆಯಲ್ಲಿ  ಜಿಲ್ಲೆಯ ಪ್ರವಾಸಿ  ತಾಣಗಳಿಗೆ  ನಿಷೇಧ  ಹೇರಲಾಗಿದೆ.

ಚಿಕ್ಕಮಗಳೂರು ಜಿಲ್ಲಾಧಿಕಾರಿ  ಡಾ. ಬಗಾದಿ  ಗೌತಮ್,  ಕಟ್ಟು  ನಿಟ್ಟಿನ  ಆದೇಶ ಹೊರಡಿಸಿದ್ದು ಜಿಲ್ಲೆಯ  ಯಾವುದೇ   ಪ್ರವಾಸಿ  ತಾಣಕ್ಕೆ  ಮುಂದಿನ  ಆದೇಶದವರೆಗೂ  ಜನರು  ಭೇಟಿ  ನೀಡುವುದನ್ನು  ನಿಷೇಧಿಸಿರುವುದಾಗಿ ತಿಳಿಸಿದ್ದಾರೆ.

ಈ  ನಡುವೆ  ಜಿಲ್ಲೆಯಲ್ಲಿ  ಕೊರೋನಾ  ಸೋಂಕು  ಹೆಚ್ಚುತ್ತಲೇ ಇದ್ದು, ಹೊಸದಾಗಿ  2 ಕೊರೋನಾ  ಸೋಂಕು  ಪತ್ತೆಯಾಗಿವೆ.
ಮೂಡಿಗೆರೆ  ವಿಧಾನ  ಪರಿಷತ್  ಶಾಸಕ  ಎಂ .ಕೆ  ಪ್ರಾಣೇಶ್ ಹಾಗೂ  ಅವರ ಪತ್ನಿಗೆ  ಸೋಂಕು ಇರುವುದು  ದೃಢಪಟ್ಟಿದೆ.  ಈ  ಕುರಿತು   ಟ್ವೀಟ್ ಮಾಡಿದ್ದು,  ನನಗೆ ಮತ್ತು ನನ್ನ ಪತ್ನಿಗೆ  ಕೊರೋನಾ  ಪಾಸಿಟಿವ್  ಬಂದಿದ್ದು  ಚಿಕಿತ್ಸೆ  ಪಡೆಯುತ್ತಿದ್ದೇವೆ.  ಬೇಗ  ಗುಣಮುಖರಾಗುತ್ತೇವೆ ಎಂದು  ಬರೆದುಕೊಂಡಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Sonia Gandhi: ಮತ್ತೇ ಆಸ್ಪತ್ರೆಗೆ ಭೇಟಿ, ಕಾಂಗ್ರೆಸ್‌ನ ಹಿರಿಯ ನಾಯಕಿಯ ಆರೋಗ್ಯ ಈಗ ಹೀಗಿದೆ

ಹಸಿವು, ನಿರುದ್ಯೋಗದಿಂದ ಬಳಲುತ್ತಿದ್ದರು ಪಾಕ್‌ ಭಯೋತ್ಪಾದನೆ ಬಿಡುತ್ತಿಲ್ಲ: ಸಚಿವ ನಿತಿನ್ ಗಡ್ಕರಿ ಆಕ್ರೋಶ

ಅಧಿಕಾರದಲ್ಲಿ ಮುಂದುವರೆಯಲು ಸಿಎಂ, ಡಿಸಿಎಂಗೆ ಯಾವುದೇ ನೈತಿಕತೆಯಿಲ್ಲ: ಪ್ರಹ್ಲಾದ್ ಜೋಶಿ ಆಕ್ರೋಶ

Bengaluru Stampede: ಈ ದುರಂತದಿಂದ ರಾಜ್ಯ ಸರ್ಕಾರ ಪಾಠ ಕಲಿತಿದೆ, ಡಿಸಿಎಂ ಡಿಕೆ ಶಿವಕುಮಾರ್‌

Bengaluru Stampede: ಅಮಾನತುಗೊಂಡ ಐಪಿಎಸ್ ಅಧಿಕಾರಿಯಿಂದ ಹೊಸ ಹೆಜ್ಜೆ

ಮುಂದಿನ ಸುದ್ದಿ
Show comments