Webdunia - Bharat's app for daily news and videos

Install App

ಒಮ್ಮೆ ಕೊರೋನಾ ಬಂದ ಮೇಲೆ ಇನ್ನು ಬರಲ್ಲ ಎಂದು ಆರಾಮವಾಗಿರಬೇಡಿ!

Webdunia
ಶನಿವಾರ, 17 ಏಪ್ರಿಲ್ 2021 (10:12 IST)
ಬೆಂಗಳೂರು: ಒಮ್ಮೆ ಕೊರೋನಾ ಬಂದು ಹೋಗಿದೆ. ಇನ್ನು ಹೇಗಿದ್ದರೂ ನಡಿಯುತ್ತೆ ಎಂಬ ಭಾವನೆಯಲ್ಲಿದ್ದರೆ ಇಂದೇ ಬಿಟ್ಟು ಬಿಡುವುದು ಒಳಿತು.


ಒಬ್ಬ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಬಾರಿ ಕೊರೋನಾ ತಗುಲಬಾರದೆಂದೇನಿಲ್ಲ. ಇದಕ್ಕೆ ಲೇಟೆಸ್ಟ್ ಉದಾಹರಣೆ ನಮ್ಮ ಸಿಎಂ ಯಡಿಯೂರಪ್ಪ. ಕೆಲವು ತಿಂಗಳುಗಳ ಹಿಂದೆ ಕೊರೋನಾ ಸೋಂಕಿಗೊಳಗಾಗಿದ್ದ ಯಡಿಯೂರಪ್ಪ ಈಗ ಮತ್ತೆ ಸೋಂಕಿತರಾಗಿದ್ದಾರೆ.

ಒಮ್ಮೆ ಕೊರೋನಾ ಬಂದ ಮೇಲೆ ಅದು ನಮಗೆ ಪಾಠವಾಗಬೇಕು. ಮಾಸ್ಕ್ ಧರಿಸುವುದು, ಸುರಕ್ಷತಾ ಕ್ರಮಗಳ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಕೆಲವರಿಗೆ ಮೊದಲ ಬಾರಿಗೆ ಸಣ್ಣ ಲಕ್ಷಣಗಳಿಂದ ಸೋಂಕು ಕಂಡುಬಂದಿದ್ದರೂ, ಎರಡನೆಯ ಬಾರಿಯೂ ಹಾಗೆಯೇ ಆಗಬೇಕೆಂದೇನಿಲ್ಲ. ಇದು ನಮ್ಮ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರಬಹುದು. ಅದರಲ್ಲೂ ಶ್ವಾಸಕೋಶದ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಹೀಗಾಗಿ ಒಮ್ಮೆ ಬಂದ ಮೇಲೆ ಇನ್ನು ಬರಲ್ಲ ಎಂದು ಆರಾಮವಾಗಿರಬೇಡಿ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments