Webdunia - Bharat's app for daily news and videos

Install App

ಕೋವಿಡ್ ಎರಡನೇ ಅಲೆ ಆತಂಕ

Webdunia
ಶುಕ್ರವಾರ, 16 ಜುಲೈ 2021 (17:22 IST)
ದೇಶಾದ್ಯಂತ ಸಾವಿರಾರು ಜೀವಗಳನ್ನು ಬಲಿ ಪಡೆದ ಕೋವಿಡ್ 2 ನೇ ಅಲೆ ಇನೇನು ಕಮ್ಮಿಯಾಯ್ತು ಅಂತ ನಿಟ್ಟಿಸಿರು ಬಿಡುವಸ್ಟರಲ್ಲಿ ಮತ್ತೊಂದು ಅಲೆಯ ಆತಂಕ ಮನೆ ಮಾಡಿದೆ . ಮುಂದಿನ ತಿಂಗಳೇ ರಾಜ್ಯಕ್ಕೆ ಗಂಡಾಂತರ ಇದೆ ಇಡೀ ದೇಶಕ್ಕೆ ಎಚ್ಚರಿಕೆ ನೀಡಿದೆ. ಭಾರತದಲ್ಲಿ ಕೊರೋನಾ ಅಬ್ಬರ ಕಡಿಮೆ ಆಯ್ತು ಹೀಗಾಗಿ ಬಹುತೇಕ ರಾಜ್ಯಗಳು ಅನ್​​ಲಾಕ್​​ ಘೋಷಿಸಿವೆ, ಮತ್ತೆ ನಾರ್ಮಲ್​​ ರೀತಿ ಎಲ್ಲವೂ ಒಪೆನ್ ಆಗಿದೆ ಅಂತ ರಿಲ್ಯಾಕ್ಸ್  ಅನ್ನೋಷ್ಟರಲ್ಲಿ ಮೂರನೇ ಅಲೆಯ ಆತಂಕ ಮನೆ ಮಾಡಿದೆ. ಮೂರನೇ ಅಲೆ ಮುಂದಿನ ತಿಂಗಳಿನಲ್ಲೇ ಬರಲಿದೆ ಎಂದು SBIನ ಸಂಶೋಧನಾ ವರದಿ ತಿಳಿಸಿದೆ.
ಕೋವಿಡ್ -19 ದಿ ರೇಸ್ ಟು ದಿ ಫಿನಿಶಿಂಗ್ ಲೈನ್' ಎಂಬ ವರದಿಯು ದೇಶದಲ್ಲಿ ಮತ್ತಷ್ಟು ಸಾವು ನೋವು ಸಂಭವಿಸುವ ಸುಳಿವು ನೀಡಿದೆ. ಎರಡನೇ ಅಲೆಗಿಂತ 1.7 ಪಟ್ಟು ಹೆಚ್ಚಾಗಿರುವ ಸಾಧ್ಯತೆ ಇದೇ ಅಂತ ವರದಿ ರಿಪೋರ್ಟ್ ಮಾಡಿದೆ. SBI ನಲ್ಲಿರುವ ಮುಖ್ಯ ಅಂಶಗಳಾದ ಆಗಸ್ಟ್ ನಲ್ಲಿ ಪ್ರಕರಣ ಮತ್ತೆ 10 ಸಾವಿರಕ್ಕೆ ಏರಿಕೆ  ಸೆಪ್ಟೆಂಬರ್ ನಲ್ಲಿ ಪಿಕ್ ಗೆ ತಲಪುವ ಕೋವಿಡ್ ಪ್ರಕರಣ,  ಕೊರೊನ ರೂಪಾಂತರಿ ಹೆಚ್ಚು ಬಲ ಗೊಳ್ಳುವ ಸಾಧ್ಯತೆ ಇದೆ. ಇದನ್ನು ತಡೆಯಲು 2 ಡೋಸ್ ಪಡೆಯುವುದು ಅಗತ್ಯ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments