Webdunia - Bharat's app for daily news and videos

Install App

ಕೋವಿಡ್ ಎರಡನೇ ಅಲೆ ಆತಂಕ

Webdunia
ಶುಕ್ರವಾರ, 16 ಜುಲೈ 2021 (17:22 IST)
ದೇಶಾದ್ಯಂತ ಸಾವಿರಾರು ಜೀವಗಳನ್ನು ಬಲಿ ಪಡೆದ ಕೋವಿಡ್ 2 ನೇ ಅಲೆ ಇನೇನು ಕಮ್ಮಿಯಾಯ್ತು ಅಂತ ನಿಟ್ಟಿಸಿರು ಬಿಡುವಸ್ಟರಲ್ಲಿ ಮತ್ತೊಂದು ಅಲೆಯ ಆತಂಕ ಮನೆ ಮಾಡಿದೆ . ಮುಂದಿನ ತಿಂಗಳೇ ರಾಜ್ಯಕ್ಕೆ ಗಂಡಾಂತರ ಇದೆ ಇಡೀ ದೇಶಕ್ಕೆ ಎಚ್ಚರಿಕೆ ನೀಡಿದೆ. ಭಾರತದಲ್ಲಿ ಕೊರೋನಾ ಅಬ್ಬರ ಕಡಿಮೆ ಆಯ್ತು ಹೀಗಾಗಿ ಬಹುತೇಕ ರಾಜ್ಯಗಳು ಅನ್​​ಲಾಕ್​​ ಘೋಷಿಸಿವೆ, ಮತ್ತೆ ನಾರ್ಮಲ್​​ ರೀತಿ ಎಲ್ಲವೂ ಒಪೆನ್ ಆಗಿದೆ ಅಂತ ರಿಲ್ಯಾಕ್ಸ್  ಅನ್ನೋಷ್ಟರಲ್ಲಿ ಮೂರನೇ ಅಲೆಯ ಆತಂಕ ಮನೆ ಮಾಡಿದೆ. ಮೂರನೇ ಅಲೆ ಮುಂದಿನ ತಿಂಗಳಿನಲ್ಲೇ ಬರಲಿದೆ ಎಂದು SBIನ ಸಂಶೋಧನಾ ವರದಿ ತಿಳಿಸಿದೆ.
ಕೋವಿಡ್ -19 ದಿ ರೇಸ್ ಟು ದಿ ಫಿನಿಶಿಂಗ್ ಲೈನ್' ಎಂಬ ವರದಿಯು ದೇಶದಲ್ಲಿ ಮತ್ತಷ್ಟು ಸಾವು ನೋವು ಸಂಭವಿಸುವ ಸುಳಿವು ನೀಡಿದೆ. ಎರಡನೇ ಅಲೆಗಿಂತ 1.7 ಪಟ್ಟು ಹೆಚ್ಚಾಗಿರುವ ಸಾಧ್ಯತೆ ಇದೇ ಅಂತ ವರದಿ ರಿಪೋರ್ಟ್ ಮಾಡಿದೆ. SBI ನಲ್ಲಿರುವ ಮುಖ್ಯ ಅಂಶಗಳಾದ ಆಗಸ್ಟ್ ನಲ್ಲಿ ಪ್ರಕರಣ ಮತ್ತೆ 10 ಸಾವಿರಕ್ಕೆ ಏರಿಕೆ  ಸೆಪ್ಟೆಂಬರ್ ನಲ್ಲಿ ಪಿಕ್ ಗೆ ತಲಪುವ ಕೋವಿಡ್ ಪ್ರಕರಣ,  ಕೊರೊನ ರೂಪಾಂತರಿ ಹೆಚ್ಚು ಬಲ ಗೊಳ್ಳುವ ಸಾಧ್ಯತೆ ಇದೆ. ಇದನ್ನು ತಡೆಯಲು 2 ಡೋಸ್ ಪಡೆಯುವುದು ಅಗತ್ಯ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Stray Dog Attack: ದಾಳಿಯ ಭೀಕರತೆಗೆ ಉಳಿದಿದ್ದು ಮಗುವಿನ ಮುಖದ ಮೂಳೆಗಷ್ಟೇ

Bengaluru: ಸೂಟ್‌ಕೇಸ್‌ನಲ್ಲಿ ಬಾಲಕಿಯ ಶವ ಪತ್ತೆ ಪ್ರಕರಣ: ಬಿಹಾರದ 7ಮಂದಿಯ ಬಂಧನ

Kedarnath, ತಾಂತ್ರಿಕ ದೋಷ: ಹೆದ್ದಾರಿಯಲ್ಲೇ ಭೂಸ್ಪರ್ಶವಾದ ಹೆಲಿಕಾಪ್ಟರ್‌, Video

ನನಗೆ ಹೆಸರು ಬೇಡ, ಸಾಯುವ ಮುನ್ನಾ ನಿಮ್ಮ ಋಣ ತೀರಿಸುತ್ತೇನೆ: ಕುಮಾರಸ್ವಾಮಿ ಕಣ್ಣೀರು

Bengaluru Stampede: ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ವಿರುದ್ಧ ದೂರು ದಾಖಲು

ಮುಂದಿನ ಸುದ್ದಿ
Show comments