ಕೋವಿಡ್ ಎರಡನೇ ಅಲೆ ಆತಂಕ

Webdunia
ಶುಕ್ರವಾರ, 16 ಜುಲೈ 2021 (17:22 IST)
ದೇಶಾದ್ಯಂತ ಸಾವಿರಾರು ಜೀವಗಳನ್ನು ಬಲಿ ಪಡೆದ ಕೋವಿಡ್ 2 ನೇ ಅಲೆ ಇನೇನು ಕಮ್ಮಿಯಾಯ್ತು ಅಂತ ನಿಟ್ಟಿಸಿರು ಬಿಡುವಸ್ಟರಲ್ಲಿ ಮತ್ತೊಂದು ಅಲೆಯ ಆತಂಕ ಮನೆ ಮಾಡಿದೆ . ಮುಂದಿನ ತಿಂಗಳೇ ರಾಜ್ಯಕ್ಕೆ ಗಂಡಾಂತರ ಇದೆ ಇಡೀ ದೇಶಕ್ಕೆ ಎಚ್ಚರಿಕೆ ನೀಡಿದೆ. ಭಾರತದಲ್ಲಿ ಕೊರೋನಾ ಅಬ್ಬರ ಕಡಿಮೆ ಆಯ್ತು ಹೀಗಾಗಿ ಬಹುತೇಕ ರಾಜ್ಯಗಳು ಅನ್​​ಲಾಕ್​​ ಘೋಷಿಸಿವೆ, ಮತ್ತೆ ನಾರ್ಮಲ್​​ ರೀತಿ ಎಲ್ಲವೂ ಒಪೆನ್ ಆಗಿದೆ ಅಂತ ರಿಲ್ಯಾಕ್ಸ್  ಅನ್ನೋಷ್ಟರಲ್ಲಿ ಮೂರನೇ ಅಲೆಯ ಆತಂಕ ಮನೆ ಮಾಡಿದೆ. ಮೂರನೇ ಅಲೆ ಮುಂದಿನ ತಿಂಗಳಿನಲ್ಲೇ ಬರಲಿದೆ ಎಂದು SBIನ ಸಂಶೋಧನಾ ವರದಿ ತಿಳಿಸಿದೆ.
ಕೋವಿಡ್ -19 ದಿ ರೇಸ್ ಟು ದಿ ಫಿನಿಶಿಂಗ್ ಲೈನ್' ಎಂಬ ವರದಿಯು ದೇಶದಲ್ಲಿ ಮತ್ತಷ್ಟು ಸಾವು ನೋವು ಸಂಭವಿಸುವ ಸುಳಿವು ನೀಡಿದೆ. ಎರಡನೇ ಅಲೆಗಿಂತ 1.7 ಪಟ್ಟು ಹೆಚ್ಚಾಗಿರುವ ಸಾಧ್ಯತೆ ಇದೇ ಅಂತ ವರದಿ ರಿಪೋರ್ಟ್ ಮಾಡಿದೆ. SBI ನಲ್ಲಿರುವ ಮುಖ್ಯ ಅಂಶಗಳಾದ ಆಗಸ್ಟ್ ನಲ್ಲಿ ಪ್ರಕರಣ ಮತ್ತೆ 10 ಸಾವಿರಕ್ಕೆ ಏರಿಕೆ  ಸೆಪ್ಟೆಂಬರ್ ನಲ್ಲಿ ಪಿಕ್ ಗೆ ತಲಪುವ ಕೋವಿಡ್ ಪ್ರಕರಣ,  ಕೊರೊನ ರೂಪಾಂತರಿ ಹೆಚ್ಚು ಬಲ ಗೊಳ್ಳುವ ಸಾಧ್ಯತೆ ಇದೆ. ಇದನ್ನು ತಡೆಯಲು 2 ಡೋಸ್ ಪಡೆಯುವುದು ಅಗತ್ಯ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗಾನವಿ ಆತ್ಮಹತ್ಯೆ ಪ್ರಕರಣ: ಫಸ್ಟ್‌ನೈಟ್ ದಿನವೇ ಸೂರಜ್ ನಪುಂಸಕ ಎಂದು ಗೊತ್ತಾಗಿತ್ತು

ಗೋವಾ ನೈಟ್‌ಕ್ಲ‌ಬ್ ಬೆಂಕಿ ಅವಘಡ: ಲೂತ್ರಾ ಸಹೋದರರ ಪೊಲೀಸ್ ಕಸ್ಟಡಿ ವಿಸ್ತರಣೆ, ಇಲ್ಲಿದೆ ಮಾಹಿತಿ

ಮೂರು ಕೃಷ್ಣಮೃಗಗಳ ಬೇಟೆ ಪ್ರಕರಣ, ಸಚಿವ ಈಶ್ವರ್ ಖಂಡ್ರೆ ಖಡಕ್ ಸೂಚನೆ

ಆಪರೇಷನ್ ಸಿಂಧೂರ ಸಮಯದಲ್ಲಿ ಈ ಬಾಲಕ ಧೈರ್ಯ, ಸಹಾಯ ಮನೋಭಾವಕ್ಕೆ ಇಂದು ರಾಷ್ಟ್ರೀಯ ಬಾಲ ಪುರಸ್ಕಾರ

ವಿವಿಧ ಪಟ್ಟಣ ಪಂಚಾಯಿತಿ ಚುನಾವಣೆ ಫಲಿತಾಂಶವು ಕಾಂಗ್ರೆಸ್ ವೈಫಲ್ಯಕ್ಕೆ ದಿಕ್ಸೂಚಿ: ಬಿ.ವೈ.ವಿಜಯೇಂದ್ರ

ಮುಂದಿನ ಸುದ್ದಿ
Show comments