Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿಯ ಮಹತ್ವಾಕಾಂಕ್ಷಿ ಭಾರತ್ ಜೋಡೋ ಯಾತ್ರೆಗೆ ಸಂಯೋಜಕರ ನೇಮಕ

ರಾಹುಲ್ ಗಾಂಧಿಯ ಮಹತ್ವಾಕಾಂಕ್ಷಿ ಭಾರತ್ ಜೋಡೋ ಯಾತ್ರೆಗೆ ಸಂಯೋಜಕರ ನೇಮಕ
bangalore , ಮಂಗಳವಾರ, 9 ಆಗಸ್ಟ್ 2022 (21:20 IST)
ಪಾದಯಾತ್ರೆಗೆ ಕಾಂಗ್ರೆಸ್   ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸಜ್ಜಾಗುತ್ತಿದೆ.ಪಾದಯಾತ್ರೆ ಸುಗಮವಾಗಿ ನಡೆಯಲು 8 ಜಿಲ್ಲೆಗಳಿಗೆ 19 ಮಂದಿ ಸಂಯೋಜಕರನ್ನ ನೇಮಕಕ್ಕೆ ಆದೇಶಿಸಲಾಗಿದೆ.
 
ಇನ್ನು 8 ಜಿಲ್ಲೆಗಳ ಸಂಯೋಜಕರ ಪಟ್ಟಿ ಇಲ್ಲಿದೆ 
 
ಚಾಮರಾಜನಗರ
- ದೃವನಾರಾಯಣ್, ಕೆಪಿಸಿಸಿ ಕಾರ್ಯಾಧ್ಯಕ್ಷ 
 
ಮೈಸೂರು ಸಿಟಿ
- ತನ್ವೀರ್ ಸೇಠ್, ಶಾಸಕ
- ವಾಸು, ಮಾಜಿ ಶಾಸಕ
-ಎಂ.ಕೆ ಸೋಮಶೇಖರ್, ಮಾಜಿ ಶಾಸಕ
 
ಮೈಸೂರು ಗ್ರಾಮಾಂತರ
- ಎಚ್.ಪಿ ಮಂಜುನಾಥ್, ಶಾಸಕ
- ಯತೀಂದ್ರ, ಶಾಸಕ 
 
ಮಂಡ್ಯ
- ಚಲುವರಾಯಸ್ವಾಮಿ, ಮಾಜಿ ಸಚಿವ
- ಮಧು ಮಾದೇಗೌಡ, ಎಂಎಲ್ ಸಿ
 
ತುಮಕೂರು
- ಟಿ.ಬಿ ಜಯಚಂದ್ರ, ಮಾಜಿ ಸಚಿವ
- ಕೆ.ಎನ್ ರಾಜಣ್ಣ, ಮಾಜಿ ಶಾಸಕ
 
ಚಿತ್ರದುರ್ಗ
- ರಘುಮೂರ್ತಿ, ಶಾಸಕ
- ಸುಧಾಕರ್, ಮಾಜಿ ಸಚಿವ
 
ಬಳ್ಳಾರಿ
- ನಾಸೀರ್ ಹುಸೇನ್, ಸಂಸದ
- ವಿ.ಎಸ್ ಉಗ್ರಪ್ಪ, ಮಾಜಿ ಸಂಸದ
- ತುಕಾರಾಂ, ಶಾಸಕ
- ನಾಗೇಂದ್ರ, ಶಾಸಕ
- ಆಂಜನೇಯುಲು, ಮಾಜಿ DCC ಅಧ್ಯಕ್ಷ
 
ರಾಯಚೂರು
- ಎನ್.ಎಸ್ ಬೋಸರಾಜ್, AICC ಕಾರ್ಯದರ್ಶಿ
- ಅಮರೇಗೌಡ ಬೈಯ್ಯಾಪುರ, ಶಾಸಕ

Share this Story:

Follow Webdunia kannada

ಮುಂದಿನ ಸುದ್ದಿ

ಅಡುಗೆ ಎಣ್ಣೆ ಬೆಲೆ ಶೀಘ್ರದಲ್ಲೇ 10 - 12 ರೂ. ಇಳಿಕೆ..!