Select Your Language

Notifications

webdunia
webdunia
webdunia
webdunia

ಮಾಜಿ ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿದ ಗುತ್ತಿಗೆದಾರರು

ಮಾಜಿ ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿದ ಗುತ್ತಿಗೆದಾರರು
bangalore , ಬುಧವಾರ, 9 ಆಗಸ್ಟ್ 2023 (13:01 IST)
ನಿನ್ನೆ ಅಷ್ಟೇ ರಾಜ್ಯಪಾಲರಿಗೆ ಡಿಕೆಶಿ ವಿರುದ್ಧ ಗುತ್ತಿಗೆದಾರರು ದೂರು ಕೊಟ್ಟಿದ್ದರು.ಇದೀಗ ಮಾಜಿ ಸಿಎಂ ಯಾಡಿಯೂರಪ್ಪ ನಿವಾಸಕ್ಕೆ ಮಂಜುನಾಥ ಅವರ ನೇತೃತ್ವದಲ್ಲಿ ಗುತ್ತಿಗೆದಾರರ ಸಂಘ ಭೇಟಿ ನೀಡಿದೆ.ಗುತ್ತಿಗೆದಾರರಿಗೆ  ಆಗುತ್ತಿರುವಆನ್ಯಾಯದ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಜೊತೆ ಚರ್ಚೆ ನಡೆಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಿಲಯನ್ಸ್ ಹಿಂದಿಕ್ಕಿ ದೇಶದಲ್ಲಿ ನಂ.1 ಕಂಪನಿಯಾಗಿ ಹೊರಹೊಮ್ಮಿದ ಎಸ್‌ಬಿಐ