Webdunia - Bharat's app for daily news and videos

Install App

ವೇದಿಕೆಯತ್ತ ಆಗಮಿಸಿದ ಕಾಂಗ್ರೆಸ್ ಶಾಸಕರು

Webdunia
ಶನಿವಾರ, 20 ಮೇ 2023 (13:23 IST)
ಹಿರಿಯ ಶಾಸಕ ಟಿಬಿ ಜಯಚಂದ್ರ, ಯುಬಿ ಬಣಕಾರ್,ಚಿಕ್ಕಮಗಳೂರು ಶಾಸಕ ಎಚ್.ಡಿ ತಮ್ಮಯ್ಯ  ಸೇರಿದಂತೆ ಹಲವು‌ ಕಾಂಗ್ರೆಸ್ ಶಾಸಕರು ವೇದಿಕೆಯತ್ತ ಆಗಮಿಸಿದ್ದಾರೆ.ರೇಷ್ಮೆ ಶರ್ಟ್, ರೇಷ್ಮೆ ಪಂಚೆ ಹಾಕಿಕೊಂಡು ಡಿಕೆಶಿ  ರಾಹುಲ್ ಗಾಂಧಿ ಮತ್ತು ಪ್ರೀಯಾಂಕ ಗಾಂಧಿಯನ್ನ ಸ್ವಾಗತಿಸಿದ್ರು.ಕಾರ್ಯಕ್ರಮಕ್ಕೆ ಡಾ ಜಿ ಪರಮೇಶ್ವರ್, ನಟ ದುನಿಯಾ ವಿಜಯ,ಪ್ರಿಯಾಂಕಾ ಖರ್ಗೆ ,ಕೆ ಎಚ್ ಮುನಿಯಪ್ಪ,ಡಿಕೆ ಸುರೇಶ್ ,ಡಾ.ಜೀ ಪರಮೇಶ್ವರ್,ಕೆಜೆ ಜಾರ್ಜ್ ,ರಾಮಲಿಂಗಾರೆಡ್ಡಿ, ಪ್ರಿಯಾಂಕ್ ಖರ್ಗೆ,ರಂಗನಾಥ್,ಉಮಾಶ್ರೀ,ನಟಿ ರಮ್ಯಾ,ಕಮಲ್ ಹಾಸನ್ ಸೇರಿದಂತೆ ಹಲವಾರು ಆಗಮಿಸುತ್ತಿದ್ದಾರೆ.
 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments