Webdunia - Bharat's app for daily news and videos

Install App

ಕಾಂಗ್ರೆಸ್ ರೌಡಿಗಳನ್ನು ತಯಾರು ಮಾಡುವ ಫ್ಯಾಕ್ಟರಿ

Webdunia
ಶನಿವಾರ, 3 ಡಿಸೆಂಬರ್ 2022 (17:02 IST)
ಧರ್ಮಗಳ ಆಧಾರಿತ ಶಿಕ್ಷಣ ವ್ಯವಸ್ಥೆ ನಮ್ಮ ಬಿಜೆಪಿ ಯಲ್ಲಿ ಇಲ್ಲ ಎಂದು ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್ ಅಶೋಕ್ ಹೇಳಿದಾರೆ.ಹಲವಾರು ಮುಸ್ಲಿಂ ಕಾಲೇಜುಗಳೂ ಇವೆ.ಆದರೆ ಅಲ್ಲಿ ಕೂಡಾ ಎಲ್ಲ ಧರ್ಮದವರೂ ಓದಬಹುದು.ಒಂದೇ ಧರ್ಮಕ್ಕೆ ಆಧಾರಿತ ಶಾಲೆಗಳು ಎಲ್ಲೂ ಇಲ್ಲ.ಇದು ಪಾಕಿಸ್ತಾನ,ಅಥವಾ ಇರಾನ್ ಅಲ್ಲ.ಅಲ್ಪ ಸಂಖ್ಯಾತರು ಶಾಲಾ ಕಾಲೇಜು ನಡೆಸಲು ಅನುಮತಿ ಕೊಡ್ತೇವೆ.ಆದರೆ  ಅಲ್ಲಿ ಎಲ್ಲಾ ಧರ್ಮದವರೂ ಓದಬಹುದು ಎಂದು ಹೇಳಿದ್ರು.
 
ಸೋಮಣ್ಣ ಅವರ ಮನೆಗೆ ಒಬ್ಬ ರೌಡಿ ಹೋಗಿದ್ದ ಎಂಬ ವಿಚಾರವಾಗಿಯೂ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು ಈಗಾಗಲೇ ಸೋಮಣ್ಣ ಒಳ್ಳೆಯ ಕ್ಲಾರಿಫಿಕೇಷನ್ ಕೊಟ್ಟಿದ್ದಾರೆ.ಸೋಮಣ್ಣ ಅವರಿಗೆ ಅಂತಹಾ ರಾಜಕೀಯ ಹಿನ್ನಲೆ ಇಲ್ಲ.ಅವರು ಬಸವ ತತ್ವದ ಆಧಾರದ ಮೇಲೆ ಇರುವವರು.ಕಾಂಗ್ರೆಸ್ ಕಾಲದಲ್ಲಿ ಅನೇಕ ರೌಡಿಗಳು ಬೆಳೆದಿದ್ದಾರೆ.ಕಾಂಗ್ರೆಸ್ ರೌಡಿಗಳನ್ನು ತಯಾರು ಮಾಡುವ ಫ್ಯಾಕ್ಟರಿಯಾಗಿದೆ.ಕಾಂಗ್ರೆಸ್ ನಂತೆ ನಮ್ಮದು ಗೂಂಡಾ ರಾಜಕಾರಣ ಮಾಡಲ್ಲ.ಕೇಸರಿ ಹಾಕಿದ ತಕ್ಷಣ ಅವರು ಬಿಜೆಪಿ ಸೇರಿದ್ರು ಅಂತಾ ಅರ್ಥವಲ್ಲ ಎಂದು ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ರು.
 
ಕಾಂಗ್ರೆಸ್ ನಾಯಕರ ಕಾರ್ಯಕ್ರಮ ಗಳಲ್ಲಿ ಕೂಡಾ ಅನೇಕ ರೌಡಿಗಳು ಭಾಗವಹಿಸಿದ್ದು ಇದೆ.ಫೈಟರ್ ರವಿ ಪಕ್ಷಕ್ಕೆ ಸೇರಿದ್ದು ನಮ್ಮ ಗಮನಕ್ಕೆ ಬಂದಿಲ್ಲ..ಮಅದರ ಬಗ್ಗೆ  ರಾಜ್ಯಾದ್ಯಕ್ಷರ ಜೊತೆ ಮಾತಾಡುತ್ತೇನೆ.ಯಾವುದೇ ರೌಡಿ ಹಿನ್ನೆಲೆ ಇರುವ ವ್ಯಕ್ತಿ ಗೆ ಬಿಜೆಪಿ ಯಲ್ಲಿ ಸ್ಥಾನ ಇಲ್ಲ.ಅಂತಹದ್ದು ಯಾವುದೇ ಪ್ರಕರಣ ಇದ್ರೆ ರಾಜ್ಯಾದ್ಯಕ್ಷರು ಕ್ರಮ ತಗೊಳ್ತಾರೆ ಎಂದು ಆರ್ ಅಶೋಕ್ ಹೇಳಿದ್ರು.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಂವಿಧಾನವನ್ನು ಉಳಿಸಲು ಬಿಹಾರದಲ್ಲಿ ನಮ್ಮೊಂದಿಗೆ ಸೇರಿ: ರಾಹುಲ್ ಗಾಂಧಿ ಮನವಿ

ಧರ್ಮಸ್ಥಳ, ಅನಾಮಿಕ ಬಿಜೆಪಿಯ ಸೃಷ್ಟಿ: ಈಶ್ವರ್ ಖಂಡ್ರೆ ಹೊಸ ಬಾಂಬ್‌

ಪಕ್ಷದ ಶಿಸ್ತು ಉಲ್ಲಂಘನೆ: ಶಾಸಕಗೆ ಶಿವಗಂಗಾಗೆ ಬಿಸಿ ಮುಟ್ಟಿಸಿದ ಡಿಕೆ ಶಿವಕುಮಾರ್‌

ಆನ್‌ಲೈನ್‌ನಲ್ಲಿ ಹಾಲು ಆರ್ಡರ್ ಮಾಡಲು ಹೋಗಿ ಲಕ್ಷ ಲಕ್ಷ ಕಳೆದುಕೊಂಡ ವೃದ್ಧೆ

ಹಿಮಾಚಲ ಪ್ರದೇಶದಲ್ಲಿ ರಣಮಳೆಗೆ 124ಕ್ಕೂ ಅಧಿಕ ಸಾವು

ಮುಂದಿನ ಸುದ್ದಿ
Show comments