Select Your Language

Notifications

webdunia
webdunia
webdunia
webdunia

ಸೆಕ್ಯುಲರ್ ಪಕ್ಷಗಳನ್ನ ನಾಶ ಮಾಡಿದ್ದು ಕಾಂಗ್ರೆಸ್

ಸೆಕ್ಯುಲರ್ ಪಕ್ಷಗಳನ್ನ ನಾಶ ಮಾಡಿದ್ದು ಕಾಂಗ್ರೆಸ್
bangalore , ಬುಧವಾರ, 27 ಸೆಪ್ಟಂಬರ್ 2023 (14:00 IST)
BJP ಜೊತೆ JDS ಮುಗಿಸಲು ಸಿಎಂ ಸಿದ್ದರಾಮಯ್ಯ ಯತ್ನಿಸಿದ್ರು ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಹೆಚ್​​.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ‘ಸೆಕ್ಯುಲಾರಿಸಂ ನಾಶ ಮಾಡಲು ಹೊರಟಿದ್ದು ಕಾಂಗ್ರೆಸ್‌, 2004ರಲ್ಲಿ ಜೆಡಿಎಸ್‌ ಮುಗಿಸಲು ಕಾಂಗ್ರೆಸ್‌ ಪ್ರಯತ್ನಿಸಿತ್ತು. ಸಿಎಂ ಸಿದ್ದರಾಮಯ್ಯ, ಸಚಿವ ಜಮೀರ್‌ ಅಹಮ್ಮದ್​​​ ವಿರುದ್ಧ ಹೆಚ್​​.ಡಿ.ಕುಮಾರಸ್ವಾಮಿ ಹೊಸ ಬಾಂಬ್‌ ಹಾಕಿದ್ದಾರೆ. ಅಮೆರಿಕದಿಂದ ಬಂದಾಗ 5 ಶಾಸಕರ ಬೆಂಬಲ ಅಂದಿದ್ರು. ಕಾಂಗ್ರೆಸ್ಸಿನ 5 ಶಾಸಕರನ್ನು ಹೊರ ಕಳಿಸುವುದಾಗಿ ಹೇಳಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಕಾವೇರಿ ಹೋರಾಟ ಹಾಗೂ ಇತರ ರಾಜಕೀಯ ವಿದ್ಯಮಾನಗಳ ಕುರಿತು ಜೆಡಿಎಸ್ ಸಭೆ