Webdunia - Bharat's app for daily news and videos

Install App

ಸರಕಾರ ದುಡ್ಡಲ್ಲೇ ಕಾಂಗ್ರೆಸ್ ಭವನದ ಪಾರ್ಕಿಂಗ್ ಗೆ ಕಾಂಕ್ರೀಟ್!

Webdunia
ಭಾನುವಾರ, 23 ಡಿಸೆಂಬರ್ 2018 (15:43 IST)
ಚಿತ್ರದುರ್ಗದ ಕಾಂಗ್ರಸ್ ಕಛೇರಿ ಮುಂದಿನ ಪಾರ್ಕಿಂಗ್ ಜಾಗಕ್ಕೆ ನಗರಸಭೆ ಕಾಮಗಾರಿಯ ಕಾಂಕ್ರೀಟ್ ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಚಿತ್ರದುರ್ಗ ನಗರದಲ್ಲಿ ಕೆಲವು ದಿನಗಳಿಂದ ನಗರೋತ್ಥಾನದ ಹಣದಿಂದ ರಸ್ತೆ ಕಾಮಗಾರಿ ನಡೆಯುತ್ತಿದೆ. ರಸ್ತೆ ಕಾಮಗಾರಿಗೆ ಬಳಸಲಾಗಿರುವ ಕಾಂಕ್ರೀಟನ್ನು ಕಾಂಗ್ರಸ್ ಕಛೇರಿ ಮುಂದಿನ ಸುಮಾರು ಇಪ್ಪತ್ತು ಅಡಿಜಾಗಕ್ಕೆ ಬಳಸಲಾಗಿದೆ.

ಅರ್ಧಂಬರ್ಧ ಕೆಲಸಕ್ಕೆ ಕಳಪೆ ಕಾಮಗಾರಿಗೆ ಹೆಸರುವಾಸಿಯಾಗಿರೋ ನಗರಸಭೆ ರಸ್ತೆ ಕಾಮಗಾರಿಗಳು, ಕಾಂಗ್ರೆಸ್ ಕಛೇರಿ ಕೆಲಸ ಮಾಡಲು ಮುಂದಾಗಿರೋದು ಅಚ್ಚರಿ ಮೂಡಿಸಿದೆ.

ಸುಮಾರು 140 ವರ್ಷ ಇತಿಹಾಸದ  ಕಾಂಗ್ರೆಸ್ ಪಕ್ಷಕ್ಕೆ ನಗರೋತ್ತಾನದ ಕಾಮಗಾರಿ ಬಳಕೆ ಮಾಡಿರೋದು ಪಕ್ಷದ ದಿವಾಳಿತನವೋ ಅಥವಾ  ನಗರಸಭೆಯ ಕೆಲಸಗಾರರ ಮೇಲೆ ದೌರ್ಜನ್ಯದಿಂದ ಮಾಡಿಸಿಕೊಳ್ಳಲಾಗಿದೆಯೋ ಅನ್ನೋದು ಜನರನ್ನು ಕಾಡುತ್ತಿರುವ ಯಕ್ಷ ಪ್ರಶ್ನೆಯಾಗಿದೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments