Select Your Language

Notifications

webdunia
webdunia
webdunia
webdunia

ಸತ್ತವರ ವೋಟ್‌ನ್ನು ಸೇರಿಸಿಕೊಂಡು ನನಗೆ ಕೊಟ್ಟಿದ್ದೀರಿ: ಸಿಎಂ ಸಿದ್ದು ವಿವಾದ್ಮಾಕ ಹೇಳಿಕೆ

ಸತ್ತವರ ವೋಟ್‌ನ್ನು ಸೇರಿಸಿಕೊಂಡು ನನಗೆ ಕೊಟ್ಟಿದ್ದೀರಿ: ಸಿಎಂ ಸಿದ್ದು ವಿವಾದ್ಮಾಕ ಹೇಳಿಕೆ
ಮೈಸೂರು , ಗುರುವಾರ, 6 ಅಕ್ಟೋಬರ್ 2016 (16:03 IST)
ಸತ್ತವರ ವೋಟ್‌ನ್ನು ಸೇರಿಸಿಕೊಂಡು ನನಗೆ ಕೊಟ್ಟಿದ್ದೀರಿ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಿವಾದವನ್ನು ಮೈಗೆಳೆದುಕೊಂಡಿದ್ದಾರೆ. 
ಮೈಸೂರು ಜಿಲ್ಲೆಯ ಕಂಪೇಗೌಡನಹುಂಡಿ ಗ್ರಾಮದಲ್ಲಿ ನಡೆದ ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಅವರು, ತಾಲೂಕು ಅಭಿವೃದ್ಧಿ ಮಂಡಳಿಯಲ್ಲೂ ನನ್ನನ್ನು ಬೆಂಬಲಿಸಿದ್ದೀರಾ. ಸತ್ತವರನ್ನು ಸೇರಿಸಿಕೊಂಡು 687 ಕ್ಕೆ 687 ವೋಟ್‌ ನನಗೆ ನೀಡಿದ್ದೀರಾ ಎಂದು ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ. 
 
1978 ರಿಂದಲೂ ನನಗೆ ನೂರಕ್ಕೂ ನೂರು ವೋಟ್ ಹಾಕಿದ್ದೀರಾ. ಬೈ ಎಲೆಕ್ಷನ್‌ನಲ್ಲೂ ಸಹ ಅಷ್ಟು ವೋಟ್ ನನಗೆ ಹಾಕಿದ್ದೀರಾ. ಈ ಗ್ರಾಮದ ಜನತೆ ನನ್ನ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಎಷ್ಟು ಬೆಲೆ ಕಟ್ಟಿದರು ಕಡಿಮೆಯೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ವೈಯಕ್ತಿಕ ಹತಾಶೆಯಿಂದ ರೋಹಿತ್ ವೇಮುಲ ಆತ್ಮಹತ್ಯೆ