Webdunia - Bharat's app for daily news and videos

Install App

ತಾಕತ್ತಿದ್ರೆ ಚೀಟಿ ಇಟ್ಟುಕೊಂಡು 15 ನಿಮಿಷ ಓದಿ: ಪ್ರಧಾನಿಗೆ ಸಿಎಂ ಸವಾಲ್

Webdunia
ಗುರುವಾರ, 3 ಮೇ 2018 (18:44 IST)
ರಾಹುಲ್ ಗಾಂಧಿ 15 ನಿಮಿಷ ಚೀಟಿ ಇಲ್ಲದೆ ಮಾತನಾಡಲಿ ಎಂಬ ಮೋದಿ ಹೇಳಿಕೆಗೆ ಸಿ ಎಂ ಟಾಂಗ್, ನೀವು ಚೀಟಿ ಇಟ್ಟುಕೊಂಡು ಯಡಿಯೂರಪ್ಪ ಸರ್ಕಾರ ಅಧಿಕಾರದಲ್ಲಿದ್ದಾಗ ಏನೆಲ್ಲ ಸಾಧನೆ ಮಾಡಿದೆ ಎನ್ನುವುದನ್ನು 15 ನಿಮಿಷಗಳ ಕಾಲ ಓದಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಮೋದಿದು ಬಾಯಿ ಬಡಾಯಿ ಸಾಧನೆ ಶೂನ್ಯ ಸ್ವಾಭಿಮಾನ ಇಲ್ಲದೆ ಇರುವ ಯಡಿಯೂರಪ್ಪ ಅವರು ಅಮಿತ್ ಷಾ ಮುಂದೆ ತಲೆ ಬಗ್ಗಿಸಿ ನಿಂತು ಕರ್ನಾಟಕದ ಮಾನ ಹರಾಜು ಹಾಕುವ ಕೆಲಸ ಮಾಡಿದ್ದಾರೆ..ಯಡಿಯೂರಪ್ಪ, ರೆಡ್ಡಿ ಬ್ರದರ್ಸ್, ರಾಮುಲು ಲೂಟಿ ಕೋರರು.
 
ಗ್ರಾಮ ಪಂಚಾಯತಿ ಗೆಲ್ಲದವರನ್ನ ಬಿಜೆಪಿಯವರು ನನ್ನ ವಿರುದ್ಧ  ತಂದು ಹಾಕಿದ್ದಾರೆ, ಯಾಕಂದ್ರೆ ಜೆಡಿಎಸ್ ಬೆಂಬಲ ನೀಡಲು ಸೂರ್ಯ ಪೂರ್ವದಲ್ಲಿ ಹುಟ್ಟುವುದು ಎಷ್ಟು ಸತ್ಯನೋ ಅಷ್ಟೆ ಸತ್ಯ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರೋದು. ಮತ್ತೆ ನಮ್ಮದೆ ಸರ್ಕಾರ ನಾನೇ ಮುಖ್ಯಮಂತ್ರಿ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments