Select Your Language

Notifications

webdunia
webdunia
webdunia
webdunia

ಡಿಸಿ, ಎಸಿ ಹತ್ಯೆಗೆ ಯತ್ನಿದವರ ವಿರುದ್ಧ ಕಠಿಣ ಕ್ರಮ: ಸಿಎಂ, ಸಚಿವರ ಸ್ಪಷ್ಟನೆ

ಡಿಸಿ, ಎಸಿ ಹತ್ಯೆಗೆ ಯತ್ನಿದವರ ವಿರುದ್ಧ ಕಠಿಣ ಕ್ರಮ: ಸಿಎಂ, ಸಚಿವರ ಸ್ಪಷ್ಟನೆ
ಗುಂಡ್ಲುಪೇಟೆ , ಸೋಮವಾರ, 3 ಏಪ್ರಿಲ್ 2017 (13:15 IST)
ಕುಂದಾಪುರದ ವರಾಹಿ ನದಿ ತೀರದಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆ ತಡೆಯಲು ಹೋದ ಡಿಸಿ ಮತ್ತು ಎಸಿ ಹತ್ಯೆಗೆ ಯತ್ನ ನಡೆಸಿದವರು ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಗುಂಡ್ಲುಪೇಟೆ ಪ್ರಚಾರದ ವೇಳೆ ಪ್ರತಿಕ್ರಿಯಿಸಿರುವ ಸಿಎಂ, ದೂರವಾಣಿ ಮೂಲಕ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಮರಳೂ ದಂಧೆಕೋರರ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸರಿಗೆ ಸೂಚಿಸಿದ್ದೇನೆ. ಎಲ್ಲ ಸರ್ಕಾರಗಳಗಳ ಅವಧಿಯಲ್ಲೂ ಮರಳು ದಂಧೆ ಇದ್ದೇ ಇದೆ. ಅದರ ತಡೆಗೆ ಕ್ರಮ ಕೈಗೊಳ್ಳುತ್ತೇವೆಂದು ತಿಳಿಸಿದ್ದಾರೆ.

ಈ ಕುರಿತಂತೆ ಪ್ರತಿಕ್ರಿಯಸಿರುವ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಮನೋಹರ್ ಮಧ್ವರಾಜ್, ರಾತ್ರಿಯೇ ಡಿಸಿ ಮೇಸೇಜ್ ಮಾಡಿ ಮಾಹಿತಿ ನೀಡಿದ್ದಾರೆ. ಹಲ್ಲೆಕೋರರ ಬಂಧನಕ್ಕೆ ತಿಳಿಸಿರುವುದಾಗಿ ತಿಳಿಸಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಉಪಚುನಾವಣೆಯಲ್ಲಿ ಗೆದ್ರೆ ಒಳ್ಳೆ ಬೀಫ್ ಸರಬರಾಜು ಮಾಡಿಸ್ತೀನೆಂದ ಬಿಜೆಪಿ ಅಭ್ಯರ್ಥಿ