Select Your Language

Notifications

webdunia
webdunia
webdunia
webdunia

ಸಂತೋಷ್ ಲಾಡ್ ಗೆ ಭೇಟಿ ನೀಡುವಂತೆ ಸಿಎಂ ಸೂಚನೆ

ಸಂತೋಷ್ ಲಾಡ್ ಗೆ ಭೇಟಿ ನೀಡುವಂತೆ ಸಿಎಂ ಸೂಚನೆ
bangalore , ಶನಿವಾರ, 3 ಜೂನ್ 2023 (16:46 IST)
ಒಡಿಶಾ ರೈಲು ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಸ್ಥಳಕ್ಕೆ ಸಚಿವರ  ನಿಯೋಜನೆ ಮಾಡಲಾಗಿದೆ.ಸಂತೋಷ್ ಲಾಡ್ ಗೆ ಭೇಟಿ ನೀಡುವಂತೆ ಸಿಎಂ ಸೂಚನೆ ನೀಡಿದ್ದಾರೆ.ಘಟನಾ ಸ್ಥಳಕ್ಕೆ  ಲಾಡ್ ಪ್ರಯಾಣ ಬೆಳೆಸಿದ್ದಾರೆ.ಎಐಸಿಸಿ ವಕ್ತಾರ ಅನಿಲ್ ಕುಮಾರ್ ,ಅಧಿಕಾರಿಗಳ ನಿಯೋಗ ವಿಶೇಷ ವಿಮಾನದಲ್ಲಿ ಭುವನೇಶ್ವರಕ್ಕೆ ಪ್ರಯಾಣ ಬೆಳೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿಯೊಬ್ಬ ಕನ್ನಡಿಗನನ್ನು ನಾವು ಸುರಕ್ಷಿತವಾಗಿ ನಾಡಿಗೆ ಕರೆ ತರುತ್ತೇವೆ- ಸಿಎಂ