Select Your Language

Notifications

webdunia
webdunia
webdunia
Saturday, 12 April 2025
webdunia

ಲಾಕ್ ಡೌನ್ ಬಗ್ಗೆ ಸಚಿವರು, ಅಧಿಕಾರಿಗಳ ಜತೆ ಇಂದು ಸಿಎಂ ಬಿಎಸ್ ವೈ ಸಭೆ

ಬೆಂಗಳೂರು
ಬೆಂಗಳೂರು , ಸೋಮವಾರ, 13 ಏಪ್ರಿಲ್ 2020 (10:11 IST)

ಬೆಂಗಳೂರು : ಕರ್ನಾಟಕದಲ್ಲಿ ಸ್ಮಾರ್ಟ್ ಲಾಕ್ ಡೌನಾ? ಸ್ವಲ್ಪ ಫ್ರೀ, ಸ್ವಲ್ಪ ಬಿಗಿ ಲಾಕ್ ಡೌನಾ? ಎಂಬ ಬಗ್ಗೆ ಇಂದು ಅಧಿಕಾರಿಗಳ ಜತೆ ಸಿಎಂ ಬಿಎಸ್ ಯಡಿಯೂರಪ್ಪ ಸಭೆ ನಡೆಸಲಿದ್ದಾರೆ.
 


 

ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸಚಿವರು, ಅಧಿಕಾರಿಗಳ ಜತೆ ಸಿಎಂ ಬಿಎಸ್ ಯಡಿಯೂರಪ್ಪ ಸಭೆ ನಡೆಸಲಿದ್ದು, ಲಾಕ್ ಡೌನ್ ವೇಳೆ ಏನೆಲ್ಲಾ ಇರಬೇಕು? ಏನೆಲ್ಲಾ ಇರಬಾರದು ಎಂಬ ಬಗ್ಗೆ ಚರ್ಚೆ ಮಾಡಲಿದ್ದಾರೆ.

 

ಹಾಗೇ ಸ್ಮಾರ್ಟ್ ಲಾಕ್ ಡೌನ್ ಹೇಗೆ? ಎಂಬ ಬಗ್ಗೆ ಚರ್ಚೆ ನಡೆಸಲಿದ್ದು, ಲಾಕ್ ಡೌನ್ ಬಗ್ಗೆ ನಾಳೆ ಸಿಎಂ ಬಿಎಸ್ ವೈ ಅಧಿಕೃತ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾದ ಬಗ್ಗೆ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದೇನು?