Select Your Language

Notifications

webdunia
webdunia
webdunia
webdunia

ಇಂದು ‘ದಿ ಕ್ಲೀನ್ ಏರ್ ಸ್ಟ್ರೀಟ್’ ಪರಿಕಲ್ಪನೆಗೆ ಸಿಎಂ ಬಿಎಸ್ ಯಡಿಯೂರಪ್ಪ ಚಾಲನೆ

ಇಂದು ‘ದಿ ಕ್ಲೀನ್ ಏರ್ ಸ್ಟ್ರೀಟ್’ ಪರಿಕಲ್ಪನೆಗೆ ಸಿಎಂ ಬಿಎಸ್ ಯಡಿಯೂರಪ್ಪ ಚಾಲನೆ
ಬೆಂಗಳೂರು , ಶನಿವಾರ, 7 ನವೆಂಬರ್ 2020 (14:17 IST)
ಬೆಂಗಳೂರು : ‘ದಿ ಕ್ಲೀನ್ ಏರ್ ಸ್ಟ್ರೀಟ್’ ಪರಿಕಲ್ಪನೆಗೆ ಇಂದು ಸಿಎಂ ಬಿಎಸ್ ಯಡಿಯೂರಪ್ಪ ಚಾಲನೆ ನೀಡಿದ್ದಾರೆ.

ಪ್ರತಿವರ್ಷ ವಾಹನಗಳ ಸಂಖ್ಯೆ ಶೇ.10ರಷ್ಟು ಏರಿಕೆಯಾಗ್ತಿದೆ. ಈ ಹಿನ್ನಲೆಯಲ್ಲಿ ಬೆಂಗಳೂರಿನ ವಾಯುಮಾಲಿನ್ಯ ನಿಯಂತ್ರಣಕ್ಕೆ ಹೊಸ ಪ್ಲ್ಯಾನ್ ಮಾಡಲಾಗಿದೆ.

ಆದಕಾರಣ ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ನಲ್ಲಿ ಪ್ರತಿ ಶನಿವಾರ, ಭಾನುವಾರ ವಾಹನಗಳ ಸಂಚಾರ ನಿರ್ಬಂಧ ಹೇರಲಾಗಿದೆ. ಮುಂದಿನ ಫೆಬ್ರವರಿ 25, 2021ರವರೆಗೆ ವಾಹನ ಸಂಚಾರ ನಿರ್ಬಂಧ ಹೇರಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಯಬೇಕಾದ ಗಂಡನೇ ಹೆಂಡತಿಗೆ ಇಂಥಾ ದ್ರೋಹ ಮಾಡೋದಾ?!