Webdunia - Bharat's app for daily news and videos

Install App

ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಉದ್ಘಾಟನೆ ಮಾಡಿದ ಸಿಎಂ ಬಸವರಾಜ್ ಬೊಮ್ಮೊಯಿ

Webdunia
ಶುಕ್ರವಾರ, 20 ಜನವರಿ 2023 (15:50 IST)
ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಸಿರಿಧಾನ್ಯ ಮತ್ತು‌ ಸಾವಯುವ  ಮೇಳವನ್ನ ಸಿಎಂ ಬೊಮ್ಮಾಯಿ ಉದ್ಘಾಟನೆ ಮಾಡಿದ್ರು.
 
ಮೇಳದಲ್ಲಿ 300 ಕ್ಕೂ ಹೆಚ್ಚು ವಸ್ತುಪ್ರದರ್ಶನ ಮಳಿಗೆಗಳನ್ನ ಏರ್ಪಡಿಸಲಾಗಿದೆ.ಸಿರಿದಾನ್ಯಗಳ ಪ್ರದರ್ಶನ,ಸಾವಯುವ ಕೃಷಿ,ನೈಸರ್ಗಿಕ ಕೃಷಿ ಬೀಜ ಸಂರಕ್ಷಣೆಗೆ ಸಂಬಂಧಿಸಿದ  ಮಳಿಗೆಗಳ ಪ್ರದರ್ಶನ ಮಾಡಲಾಗಿದ್ದು,ಮೇಳದಲ್ಲಿ ಸಿರಿದಾನ್ಯದ‌ ಮೇಲೆ ಅಂತರಾಷ್ಟ್ರೀಯ ಮಟ್ಟದ ಚರ್ಚೆ ಕೂಡ ನಡೆಯಲಿದೆ.15 ಕ್ಕೂ ಹೆಚ್ಚು ವೈವಿದ್ಯಮಯ ತಿನಿಸು‌ ಮಳಿಗೆಗಳು,ಕರ್ನಾಟಕದ ರೈತರಿಗಾಗಿ ಕರ್ನಾಟಕ ಪೆವಿಲಿಯನ್ ಸ್ಥಾಪನೆ ಸೇರಿದಂತೆ ಸಿರಿಧಾನ್ಯ ನವೋಧ್ಯಮಿಗಳು,ಸಾವಯುವ ಒಕ್ಕೂಟವನ್ನ ಏರ್ಪಡಿಸಲಗಿದೆ.ಕೃಷಿ ಇಲಾಖೆ,ಕೃಪಿ ವಿಶ್ವವಿದ್ಯಾನಿಲಯಗಳು,ರೈತ ಉತ್ಪಾದಕಾ ಸಂಸ್ಥೆಗಳಿಗೆ ಕರ್ನಾಟಕ ‌ಪೆವಿಲಿಯನ್ ಅಡಿ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು,ಉತ್ಪಾದಕರು-ಮಾರುಕಟ್ಟೆಗಾರ ಸಭೆಗೆ ಮೇಳದಲ್ಲಿ ಅವಕಾಶ ಮಾಡಿಕೊಡಲಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments